ಗೋಪಾಲ ಕಾರಜೋಳ ಗುಣಮುಖಕ್ಕೆ ಬಿಜೆಪಿ ಮೋರ್ಚಾದಿಂದ ವಿಶೇಷ ಪೂಜೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ:

ಭಾರತೀಯ ಜನತಾ ಪಕ್ಷದ ಯುವ ನಾಯಕ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಜೇಷ್ಠ ಪುತ್ರ ಗೋಪಾಲ್ ಕಾರಜೋಳ ಅವರು ಕೊರನಾ ರೋಗದಿಂದ ಬೇಗ ಗುಣಮುಖರಾಗಿ ಬರಲಿ ಎಂದು ಮುದ್ದೇಬಿಹಾಳ ಬಿಜೆಪಿ ಎಸ್.ಸಿ.ಮೋರ್ಚಾ ವತಿಯಿಂದ ನಗರದ ವರ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.



ಈ  ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಮಂಜುನಾಥ್ ಛಲವಾದಿ, ಜಿಲ್ಲಾ ಉಪಾಧ್ಯಕ್ಷ ಕಾಶೀನಾಥ ಬಾಮ್ರುಕರ್, ತಾಲೂಕ ಉಪಾಧ್ಯಕ್ಷರಾದ ಶೇಖರ್ ಆಲೂರು, ಶಶಿ ಹಂಗರಗಿ, ಪ್ರದಾನ ಕಾರ್ಯದರ್ಶಿ ಮಂಜು ಅರಸನಳ, ಪ್ರವೀಣ ಮಾದಾರ, ಅಪ್ಪಯ್ಯ ಬಂಡಿವಡ್ಡರ ಉಪಸ್ಥಿತರಿದ್ದರು. 

Be the first to comment

Leave a Reply

Your email address will not be published.


*