ಜಿಲ್ಲಾ ಸುದ್ದಿಗಳು
ಕುಮಟಾ
ಶ್ರೀ ಗಂಗಾಮಾತಾ ತಲೂಕಾಭಿವೃಧ್ದಿ ಸಂಘ ಹೊನ್ನಾವರ ಇವರ ಆಶ್ರಯದಲ್ಲಿ ನಡೆಡಯುತ್ತಿರುವ ಹೊನ್ನಾವರ ಮತ್ತು ಕುಮಟ ತಾಲೂಕಿನ ಅಂಬಿಗ ಸಮಾಜದ ಭಾಂದವರಿಗಾಗಿ ಎರ್ಪಡಿಸಿದ ಕ್ರಿಕೇಟ್ ಟೂರ್ನಾಮೆಂಟ್ನನ್ನು ಕರ್ನಾಟಕ ಪ್ರೆಸ್ ಕ್ಲಬ್ ಕುಮಟಾ ತಾಲೂಕ ಉಪಾಧ್ಯಕ್ಷ ರಾಜು ಮಾಸ್ತಿಹಳ್ಳ ಉದ್ಘಾಟಿಸಿದರು.
ಉದ್ಘಾಟಕನಾಗ ಭಾಗವಹಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಕುಮಟಾ ತಾಲೂಕ ಉಪಾಧ್ಯಕ್ಷ ರಾಜು ಮಸ್ತಿಹಳ್ಳ ಅವರನ್ನು ಸಂಘದವರು ಸನ್ಮಾನಿಸಿದರು. ಪ್ರೀತಿಯಿಂದ ರಾಜುಮಾಸ್ತಿ ಹಳ್ಳ ಅವರನ್ನು ಸನ್ಮಾನಿಸಿ ಗೌರವಿಸಿದರು. ನಂತರ ಮಾತನಾಡಿದ ರಾಜು ಮಾಸ್ತಿ ಹಳ್ಳ ನಿಮ್ಮ ಪ್ರೀತಿಗೆ ನನ್ನ ತುಂಬು ಹೃಧಯದ ಧನ್ಯವಾದಗಳನ್ನು ತಿಳಿಸಿದರು.
Be the first to comment