ಶ್ರೀ ಸಾಯಿ ಕೃಷ್ಣ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ವರದಿ ಅಂಬಿಗ ನ್ಯೂಸ್

ಜಿಲ್ಲಾ ಸುದ್ದಿಗಳು

CHETAN KENDULI

ಚಿಕ್ಕಬಳ್ಳಾಪುರ

 

ಕೊರೊನದಿಂದಾಗಿ ತತ್ತರಿಸಿ ಹೋಗಿರುವ ಜನರಿಗೆ ಆರೋಗ್ಯ ಸಚಿವರು ಹಾಗೂ ಶ್ರೀ ಸಾಯಿಕೃಷ್ಣಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿಗಳಾದ ಶ್ರೀ ಸುಧಾಕರ್ ರವರ ವತಿಯಿಂದ ದಿನಸಿ ಕಿಟ್ ವಿತರಣೆ .ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಮನೆ ಮನೆಗೂ ದಿನಸಿ ಕಿಟ್ ವಿತರಣೆ ಮಾಡುತಿದ್ದಾರೆ.

16/7/2021 ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಳವನಹಳ್ಳಿ ಗ್ರಾಮದಲ್ಲಿ ದಿನಸಿ ಕಿಟ್ ವಿತರಣೆ ಮಾಡಿದರು .ಈ ಕಿಟ್ ನಲ್ಲಿ 5ಕೆಜಿ ಅಕ್ಕಿ,2ಕೆಜಿ ಗೋಧಿ ಹಿಟ್ಟು,2ಕೆಜಿ ತೊಗರಿ ಬೇಳೆ,1ltr ಸೂರ್ಯಕಾಂತಿ ಎಣ್ಣೆ,2ಕೆಜಿ ಸಕ್ಕರೆ,2ಕೆಜಿ ಉಪ್ಪು,2ಕೆಜಿ ಬನ್ಸಿ ರವೆ,1/2ಕೆಜಿ ಅವಲಕ್ಕಿ,500grms ಮೆಣಸಿನ ಪುಡಿ,500grms ಸಾಂಬಾರ ಪುಡಿ,1/2ಕೆಜಿ ಹುಣಸೆ ಹಣ್ಣು,2 ಲೈಫ್ ಬಾಯ್ ಸೋಪ್,50ಮಾಸ್ಕ್ ದಿನಸಿ ಸಾಮಗ್ರಿಗಳಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮಪಂಚಾಯತಿ ಅಧ್ಯಕ್ಷರಾದ ದ್ಯಾವಪ್ಪ, ಸ್ನೇಕ್ ಮಂಜುನಾಥ್, ಆರ್ ಟಿ ಐ ಕರ್ಯಕರ್ತ ವಾಸುದೇವ್ ಮೂರ್ತಿ, ಹಾಗೂ ಅಂಗಡಿ ಮಂಜುನಾಥ್ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*