ರಾಜ್ಯ ಸುದ್ದಿಗಳು
ಮುದ್ದೇಬಿಹಾಳ ಸೆ.29:
ತಾಲೂಕಿನ ಕಿಲಾರಹಟ್ಟಿ ಗ್ರಾಮದ ಹಾಲುಮತ ಸಮಾಜದ ಹಿರಿಯರಾದ ಸಂಗಪ್ಪ ಮದರಿ(76) ಮಂಗಳವಾರ ಅನಾರೋಗ್ಯದಿಂದ ನಿಧನರಾದರು. ಮೃತರರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯರು ಇದ್ದಾರೆ.
ಸಂತಾಪ ಸೂಚನೆ:
ಸಂಗಪ್ಪ ಮದರಿ ನಿಧನರಾದ ಹಿನ್ನೆಲೆ ಮುದ್ದೇಬಿಹಾಳ ತಾಲೂಕಿನ ಅಹಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎಸ್.ಪೂಜಾರಿ, ತಾಲೂಕಾ ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ, ಸಂತ ಕನಕದಾಸ ಶಾಲಾ ಅಧ್ಯಕ್ಷ ಮಲಕೇಂದ್ರರಾಯಗೌಡ ಪಾಟೀಲ ಹಾಗೂ ಹಾಲುಮತ ಸಮಾಜದ ಹಿರಿಯರು ಸಂತಾಪ ಸೂಚಿಸಿದೆ.
Be the first to comment