13/02/2019ಧಾರವಾಡ ಜಿಲ್ಲಾ ಗಂಗಾಮತಸ್ಥರ ಹಿತರಕ್ಷಕ ಸಂಘ (ರಿ) ಧಾರವಾಡಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ

*ಬುಧವಾರ ದಿನಾಂಕ 13/02/2019 ರಂದು ಬೆಳಿಗ್ಗೆ 9 ಗಂಟೆಗೆ,ಧಾರಾವಾಡದ ಹೊಸ ಯಲ್ಲಾಪೂರ ಸುಣಗಾರ ಭಟ್ಟಿಯಲ್ಲಿರುವ,ಗಂಗಾಪರಮೇಶ್ವರಿಗೆ ಪೂಜೆ ಸಲ್ಲಿಸಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಉತ್ಸವವು ಕುಂಭಮೇಳದೊಂದಿಗೆ ಆರಂಭಗೊಂಡು,ವಿವಿಧ ವಾದ್ಯಮೇಳಗಳೊಂದಿಗೆ ಮೆರವಣಿಗೆಯ ಮುಖಾಂತರ ವಿಧ್ಯಾವರ್ಧಕ ಸಂಘಕ್ಕೆ ತೆರಳಿ ವೇದಿಕೆ ಕಾರ್ಯಕ್ರಮವು ಜರುಗುವದು*.

https://youtu.be/-OrKMo4ta7Q

*ಆದಕಾರಣ ಸಮಸ್ತ ಗಂಗಾಮತ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ*

*ಧಾರವಾಡ ಜಿಲ್ಲಾ ಗಂಗಾಮತಸ್ಥರ ಹಿತರಕ್ಷಕ ಸಂಘ (ರಿ) ಧಾರವಾಡ

ಅಂಬಿಗ ನ್ಯೂಸ್ ಪೇಸ್‌ ಬುಕ್ ಲಿಂಕ್ ಬಳಸಿ

https://www.facebook.com/ambiganewstv/

ಅಂಬಿಗ ನ್ಯೂಸ್ ಟ್ವಿಟರ್ ಲಿಂಕ್ ನ ಬಳಸಿ

Check out Ambiga News (@AmbigaNews): https://twitter.com/AmbigaNews?s=09

 

ಅಂಬಿಗ ನ್ಯೂಸ್ ಯು ಟುಬ್ ಲಿಂಕ್ ಬಳಸಿ

https://www.youtube.com/channel/UCwQPj33P9GDy8j-4djRlPww

Be the first to comment

Leave a Reply

Your email address will not be published.


*