*?ದಕ್ಷಿಣ ಕನ್ನಡ ಜಿಲ್ಲೆಯ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಹಾಗೂ “ಅಖಿಲ ಕರ್ನಾಟಕ ನಾಡೋಜ ಡಾ||ಜಿ ಶಂಕರ್ ಅಭಿಮಾನಿ ಬಳಗದ”? ಗೌರವ ಅಧ್ಯಕ್ಷರಾದ ಸನ್ಮಾನ್ಯ ಶ್ರೀಯುತ ಜಯಸಿ ಕೋಟ್ಯಾನ್ ?ರವರಿಗೆ ಮಲ್ಪೆ ?ರಕ್ತದಾನ ಶಿಬಿರದಲ್ಲಿ? ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಉಡುಪಿ ?ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀಯುತ ವಿನಯ್ ಕರ್ಕೇರ?ಇದರು

ನಾಡೋಜ ಡಾ||ಜಿ ಶಂಕರ್ ಅಭಿಮಾನಿ ಬಳಗದ ರಾಜ್ಯಾಧ್ಯಕ್ಷರಾದ ಸುಭಾಷ್ ಜಿ ಗಡದ್? , ಇನ್ನು ಮುಂತಾದ ಮುಖಂಡರುಗಳು ಭಾಗವಹಿಸಿದ ಕ್ಷಣ|*

 

Be the first to comment

Leave a Reply

Your email address will not be published.


*