ಇಂದು ದಿನಾಂಕ.29.01.2019 ರಂದು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡಲಾಯಿತು.ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ಜಗದೀಶ್ ಸ್ವಾಮಿಗಳು ವಹಿಸಿದ್ದರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಭೀಮಣ್ಣ ಸಾಲಿ ಗುಂಡಗುರ್ತಿ ಜಿಲ್ಲಾ ಪಂಚಾಯಿತಿ ಸದಸ್ಯರ ಸುಪುತ್ರರಾದ ಶ್ರೀ ಸಿದ್ದು ಸಂಗಾವಿ
ತಾಲ್ಲೂಕು ಕೋಲಿ ಸಮಾಜದ ಅಧ್ಯಕ್ಷರಾದ ಶ್ರೀ ಹಣಮಂತ ಸಂಕನೂರ ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಶ್ರೀ ಮಲ್ಲಣ್ಣ ಮಾಲಗತ್ತಿ ಮತ್ತು
ಬಸವರಾಜ ಹೊಸಳ್ಳಿ ಗುಂಡಗುರ್ತಿ ಮಾಜಿ ಗ್ರಾಪಂ ಅಧ್ಯಕ್ಷರಾದ ಸುನೀಲ್ ದೊಡ್ಮನಿ ಮಾಡಬೂಳ ಠಾಣೆಯ PSI ಹಮೀದ್ ಪಟೇಲ್ ಸರ್ ಮತ್ತು ಕೋಲಿ ಸಮಾಜದ ಮುಖಂಡರಾದ ಶ್ರೀ ದೇವೇಂದ್ರ ಅಣಕಲ್ ಕಲಬುರ್ಗಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಶರಣು ಡೋಣಗಾಂವ ಇವಣಿ ಗುಂಡಗುರ್ತಿ ಗ್ರಾಮ ಪಂಚಾಯಿತಿ ಸದಸ್ಯರು. ಗುಂಡಗುರ್ತಿ ಕೋಲಿ ಸಮಾಜದ ಅಧ್ಯಕ್ಷರಾದ ಶ್ರೀ ಬಿಮರಾಯ ಸಣ್ಣೂರ ಮತ್ತು ಸಂಘದ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಸುತ್ತಮುತ್ತಲಿನ ಗ್ರಾಮದ ಕೋಲಿ ಸಮಾಜದ ಮುಖಂಡರು ಹಾಗೂ ಗುಂಡಗುರ್ತಿ ಗ್ರಾಮದ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು.
” ಜೈ ಅಂಬಿಗರ ಚೌಡಯ್ಯ. ಜೈ ವಿಠ್ಠಲ ಹೇರೂರ ಜಿ “
Be the first to comment