ಅನೇಕಲ್ ತಾಲೂಕಿನಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಗಂಗಾ ಫೌಂಡೇಶನ್ ಮತ್ತು ಗಂಗಾ ಮ್ಯಾಟ್ರಿಮೋನಿ ಗಂಗಾಮತಸ್ಥರ ವದು ವರರ ಮಾಹಿತಿ ಕೇಂದ್ರ ಉದ್ಘಾಟನೆ

ಅನೇಕಲ್ ತಾಲೂಕಿನಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಗಂಗಾ ಫೌಂಡೇಶನ್ ಮತ್ತು ಗಂಗಾ ಮ್ಯಾಟ್ರಿಮೋನಿ
ರಾಜ್ಯ ಮಟ್ಟದ ಗಂಗಾಮತಸ್ಥರ ವದು ವರರ ಮಾಹಿತಿ ಕೇಂದ್ರ ಬಸವಾನಂದ ಸ್ವಾಮಿಗಳ ಅಮೃತ ಹಸ್ತದಿಂದ ಹಾಗು ರಾಜ್ಯಾಧ್ಯಕ್ಷರಾದ ಮೌಲಾಲಿ ಅಣ್ಣನವರ ಹಾಗು ಬೆಂಗಳುರು ಜಿಲ್ಲಾ ಅದ್ಯಕ್ಶರಾದ ಜೆ ಟಿ ವೆಂಕಟೇಶ್ ಅಣ್ಣನವರ ಹಾಗು ತಾಲೂಕು ಅದ್ಯಕ್ಶರಾದ ರಾಮಚಂದ್ರಪ್ಪ ಅಣ್ಣನವರ ಹಾಗು ಸಮಸ್ತ ಸಮಾಜದ ಬಂದುಗಳ ಸಮಕ್ಷಮದಲ್ಲಿ ಉದ್ಘಾಟಿಸಲಾಯಿತು ಹೆಚ್ಚಿನ ವಿವರಗಳು ಅತಿ ಶೀಘ್ರದಲ್ಲಿಯೇ ತಿಳಿಸಲಾಗುವುದು
ಪ್ರಕಟಣೆ .

ಗಂಗಾಫೌಂಡೇಷನ್ & ಗಂಗಾಮಾಟ್ರಿಮೋನಿ

Be the first to comment

Leave a Reply

Your email address will not be published.


*