ಚಿಂಚೋಳಿ ತಾಲೂಕೀನ ಚಿಮ್ಮನಚೋಡ ಗ್ರಾಮದಲ್ಲಿ ನಿಜಶರಣ ಅಂಬೀಗರ ಚೌಡಯ್ಯನವರ ಜಯಂತೋತ್ಸವವನ್ನು ಬಹುವಿಜ್ರಂಬಣೆಯಿಂದ ಆಚರಿಸಲಾಯಿತು.

 

 ಚಿಂಚೋಳಿ ತಾಲೂಕೀನ ಚಿಮ್ಮನಚೋಡ ಗ್ರಾಮದಲ್ಲಿ ನಿಜಶರಣ ಅಂಬೀಗರ ಚೌಡಯ್ಯನವರ ಜಯಂತೋತ್ಸವವನ್ನು ಬಹುವಿಜ್ರಂಬಣೆಯಿಂದ ಆಚರಿಸಲಾಯಿತು.


ಬೆಳಗ್ಗೆ ೧೦.ಗಂ ಚೌಡಯ್ಯನವರ ಭಾವಚೀತ್ರವನ್ನು ಪುಜ್ಯರ ಸಮ್ಮುಕದಲ್ಲಿ ಮೇರವಣಿಗೆಗೆ ಚಾಲನೆ ನಿಡಲಾಯಿತು ಗ್ರಾಮದ ಪ್ರಮುಕ ಓಣಿಗಳ ಮುಲಕ ವಾದ್ಯ ಮೆಳ ದಮೆತ ಬ್ರಹತ್ ಮೆರವಣಿಗೆ ಯೋಂದಿಗೆ ಕಾರ್ಯಕ್ರಮದ ಸ್ಥಳಕ್ಜೆ ತೆರಳಲಾಯಿತು

ಮೇರವಣಿಗೆಯಲ್ಲಿ ಶ್ರೀ ರೇವಣಸಿದ್ದ ಶರಣರು ಗೌರಿ ಗುಡ್ಡ ರಟಕಲ್,ಶ್ರೀ ದತ್ತಾತ್ರಯ ಮಾರಾಜರು ಹಳ್ಳಿಖೆಡ,ರಾಜ್ಯ ಕೋಲಿ ಗಂಗಾಮತ ಸಮಾಜದ ಸಹಕಾರ್ಯದರ್ಶಿಗಳಾದ ಶ್ರೀ ಲಕ್ಷ್ಮಣ ಆವುಂಟಿ ವಕಿಲರು,ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀ ಜಗನ್ನಾಥ ತೆಲ್ಕಾಪಳ್ಳಿ, ತಾಲೂಕಾ ಪಂಚಾಯತ್ ಸದಸ್ಯರಾದ ಮಹಮದ‌ ನಾಯಿಕೋಡಿ ಸಮಾಜದ ತಾಲೂಕಾ ಅದ್ಯಕ್ಷರಾದ ಶ್ರೀನಿವಾಸ್ ಘಾಲಿ,ಪುರ ಸಬಾ ಸದಸ್ಯರಾದ ಶೀವಕುಮಾರ್ ಪೋಚಾಲಿ,ಶರಣು ನಾಟಿಕಾರ,ನಾಗರಾಜ ನಾಟಿಕಾರ, ಕ್ರಷ್ಣಾ ದಯಾಳ ಮುಖಂಡರಾದ ನರಸಪ್ಪಾ ಗಣಾಪೂರ್,ಪ್ರವೀಣ‌ ಪಟರಡ್ಡಿ,ಶರಣಪ್ಪ ಬರ್ಲಾ,ಸಂಗಪ್ಪ ಭಕ್ತಮಪಳ್ಳಿ,ಗುಂಡಪ್ಪ ಮ್ಯಾಕಲ್, ಲಕ್ಷ್ಮಣ ಮದ್ರಗಿ,ಮಾಣಿಕ ಆವುಂಟಿ,ಅಪ್ಪಣ್ಷಾ ಕೋಡದುರ್, ಶಂಕರ್ ರೆಖಳಗಿ ,ಗಂಡಮ್ಮ ಗಣಾಪೂರ್,ಸುಗಂದಾ,ಕೋಡದುರ್,ಪಂಡಿತ್ ಕಟ್ಟಿಮನಿ ಗೋಪಾಲ ಭಾಷಪಳ್ಳಿ ಅಲ್ಲದೆ ಅಪಾರ ಬಂದುಗಳು ಭಾಗವಹಿಸಿ್ರಿ..

Be the first to comment

Leave a Reply

Your email address will not be published.


*