ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಸುರಪುರ ವತಿಯಿಂದ ರಂಗಂಪೇಟ ದೊಡ್ಡ ಬಜಾರ್ ದಲ್ಲಿ ಹಮ್ಮಿಕೊಂಡಿದ್ದ 19 ನೇ ವರ್ಷದ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಸುರಪುರ:_ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಸುರಪುರ ವತಿಯಿಂದ ರಂಗಂಪೇಟ ದೊಡ್ಡ ಬಜಾರ್ ದಲ್ಲಿ ಹಮ್ಮಿಕೊಂಡಿದ್ದ 19 ನೇ ವರ್ಷದ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

 

ಕಾರ್ಯಕ್ರಮದ ದಿವ್ಯ ಸಾನಿಧ್ಯ ವನ್ನು ದೇವಾಪುರದ ಜಡಿಶಾಂತಲಿಂಗೇಶ್ವರ ಸಂಸ್ಥಾನ ಮಠದ ಶ್ರೀ ಷ.ಬ್ರ.ಶಿವಮೂರ್ತಿ ಶಿವಾಚಾರ್ಯರು, ಮರಡಿ ಮಲ್ಲಿಕಾರ್ಜುನ ದೇವಸ್ಥಾನ ದ ಶ್ರೀ ಷ.ಬ್ರ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಮಹಲ್ ರೋಜಾ ದ ಯಮನೂರಪ್ಪ ಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಮುತ್ಯಾ ರವರು ವಹಿಸಿದ್ದರು.

ಕಾರ್ಯಕ್ರಮದ ಉದ್ಘಾಟನೆ ಯನ್ನು ಶ್ರೀ ರಾಜಾ ಹನುಮಪ್ಪ ನಾಯಕ ನೆರವೇರಿಸಿದರು. ಅಧ್ಯಕ್ಷತೆಯನ್ನು ಕ ರ ವೇ ಜಿಲ್ಲಾ ಅಧ್ಯಕ್ಷ ರಾದ ಶ್ರೀ ಟಿ ಎನ್ ಭೀಮು ನಾಯಕ ರವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶಂಕರನಾಯಕ ಬಿಜೆಪಿ ಮುಖಂಡ ರು, ವೆಂಕೋಬ ದೊರೆ ರಾಜ್ಯಾಧ್ಯಕ್ಷ ರು ಶೋಷಿತರ ಪರ ಹೋರಾಟ ಸಮಿತಿ, ಶ್ರೀ ಬಲಭೀಮನಾಯಕ ಭೈರಿಮಡ್ಡಿ ಬಿಜೆಪಿ ಮುಖಂಡ ರು, ಮಹೇಶ ಪಾಟೀಲ ನಗರಸಭೆ ಸದಸ್ಯರು,ರಾಜಾ ರಂಗಪ್ಪ ನಾಯಕ ಅಧ್ಯಕ್ಷರು ಅರ್ಬನ್ ಬ್ಯಾಂಕ್ ಸುರಪುರ, ಹೊನ್ನಪ್ಪ ತಳವಾರ ನಗರಸಭೆ ಬಗ್ಗೆಮಾಜಿ ನಾಮ ನಿರ್ದೇಶಿತ ಸದಸ್ಯರು, ಶ್ರೀ ಭೀಮರಾಯ ಹವಾಲ್ದಾರ ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಸುರಪುರ, ಶ್ರೀ ಶರಣು ನಾಯಕ ಭೈರಿಮಡ್ಡಿ, ನಗರಸಭೆ ಸದಸ್ಯ ರಾದ. ಲಕ್ಷ್ಮೀ ಮಲ್ಲು ಬಿಲ್ಲವ, ಸುವರ್ಣ ಸಿದ್ರಾಮ ಎಲಿಗಾರ, ಸರೋಜಾ ಬಸವರಾಜ ಕೊಡೇಕಲ್, ಪಾರ್ವತಿ ಘಾಳೇಪ್ಪ, ಇಸ್ಮಾಯಿಲ್ ಬಳಿಚಕ್ರ,ಆಗಮಿಸಿದ್ದರು.

19 ಜನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾಮಿಡಿ ಕಿಲಾಡಿ ಖ್ಯಾತಿಯ ಸೂರಜ, ಮಿಂಚು, ಗಿಲ್ಲಿ ನಟ ಹಾಗೂ ಸರಿಗಮಪ ಖ್ಯಾತಿಯ ಆಶಾ ಭಟ್ ಮತ್ತು ಸ್ಥಳೀಯ ಸಗರನಾಡು ಸಂಗೀತ ಕಲಾವಿದರಿಂದ ವಿಶೇಷ ಗಾಯನ ವೈಭವ ಹಾಗೂ ಮಂಜುಳಾ ಮೆಲೋಡೀಸ್ ಸಂಗೀತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕ ರ ವೇ ಜಿಲ್ಲಾ ನಗರ ಘಟಕದ ಅಧ್ಯಕ್ಷ ಅಂಬ್ರೇಷ ಹತ್ತಿಮನಿ, ಹುಣಸಗಿ ತಾಲೂಕ ಅಧ್ಯಕ್ಷ ಶಿವಲಿಂಗ ಪಟ್ಟಣಶೆಟ್ಟಿ, ಗೌರವಾಧ್ಯಕ್ಷ ಬೀಮನಗೌಡ ಬೈಲಾಪೂರ, ಸುರಪುರ ತಾಲೂಕ ಪದಾಧಿಕಾರಿಗಳಾದ ಭೀಮು ನಾಯಕ ಮಲ್ಲಿಭಾವಿ ಜಿಲ್ಲಾ ಸಂ ಕಾರ್ಯದರ್ಶಿ ಗೌರವಾಧ್ಯಕ್ಷ ರಾದ ಶ್ರೀನಿವಾಸ ಭೈರಿಮಡ್ಡಿ, ಉಪಾಧ್ಯಕ್ಷರುಗಳಾದ ಆನಂದ ಮಾಚಗುಂಡಾಳ, ಹಣಮಂತ ದೇವಿಕೇರಿ, ಪ್ರಧಾನ ಸಂಚಾಲಕ ಶ್ರೀನಿವಾಸ ಲಕ್ಷ್ಮೀ ಪೂರ, ಸಂಚಾಲಕ ಹಣಮಂತ ಹಾಲಗೇರಿ, ಸಂಘಟನಾ ಕಾರ್ಯದರ್ಶಿ ಸೋಮಯ್ಯ ಹಾಲಗೇರಿ, ಸಹಕಾರ್ಯದರ್ಶಿ ಕೃಷ್ಣ ಮಂಗಿಹಾಳ, ಸಾಮಾಜಿಕ ಜಾಲ ತಾಣ ಸಂಚಾಲಕ ರಂಗನಾಥ ಬಿರಾದಾರ, ವಕ್ತಾರರಾದ ಶ್ರೀಶೈಲ ಕಾಚಾಪೂರ,ಸಹ ಸಂ ಕಾರ್ಯದರ್ಶಿ ಪ್ರಕಾಶ ಹೆಗ್ಗಣ ದೊಡ್ಡಿ, ಕಾರ್ಮಿಕ ಘಟಕದ ಅಧ್ಯಕ್ಷ ಅಯ್ಯಪ್ಪ ವಗ್ಗಾಲಿ, ವಿಧ್ಯಾರ್ಥಿ ಘಟಕದ ಅಧ್ಯಕ್ಷ ಆಂಜನೇಯ ದೇವರಗೋನಾಲ, ಯುವ ಘಟಕದ ನಾಗರಾಜ ಡೊಣ್ಣಿಗೇರಿ,ಸಾಯಬಣ್ಣ ಬೆಂಕಿ ದೊರಿ, ಮಲ್ಲಿಕಾರ್ಜುನ ರಸ್ತಾಪೂರ, ಪರಶುರಾಮ ಬೋವಿ,ರವಿ ನಾಟೇಕಾರ, ನಗರಘಟಕದ ಮಲ್ಲು ವಿಷ್ಣು ಸೇನೆ, ರಮೇಶ ಯಾದವ, ನಿಂಗಪ್ಪ ಯಾದವ, ವೀರೇಶ ಯಾದವ, ಮಹೇಶ ಯಾದವ, ಇಸ್ಮಾಯಿಲ್ ಕೆಮ್ಮನಗಡ್ಡಿ ಮುರುಳಿ ಅಂಬುರೆ, ಆಟೋ ಘಟಕದ ರಾಮಕೃಷ್ಣ ಡೊಣ್ಣಿಗೇರಿ, ಹೊನ್ನಪ್ಪ ಗೌಡ . ಕೆಂಭಾವಿ ವಲಯದ ಕುಮಾರ ಮೋಪಗಾರ, ಶಿವು ಮಲ್ಲಿಭಾವಿ,ಬಾಷಾ ಪರಸನಳ್ಳಿ, ಕೊಡೇಕಲ್ ವಲಯದ ಹಣಮಂತ ಬರದೇವನಾಳ,

ವಿವಿಧ ಗ್ರಾಮಗಳ ಗ್ರಾಮಶಾಖೆಯ ಬಲಭೀಮ ಬೊಮ್ಮನಹಳ್ಳಿ, ಅರ್ಜುನ ಯಕ್ಷಿಂತಿ, ಮಲ್ಲು ಯಾದವ, ರಾಮನಗೌಡ ಶಖಾಪೂರ,ಪರಶು ಮಲ್ಲಾ’ಬಿ’, ಬಸವರಾಜ ಕಾಚಾಪೂರ,ಭಾಗಣ್ಣ ಗೌಡಗೇರಿ, ರಾಜು ತಳ್ಳಳ್ಳಿ , ರಮೇಶ ಹೆಗ್ಗಣದೊಡ್ಡಿ, ರಾಮಯ್ಯ ದೇವಿಕೇರಿ, ಷಣ್ಮುಖ ಅಡ್ಡೊಡಗಿ, ಶೇಖರ ಚೌಡೇಶ್ವರಿ ಹಾಳ, ಆಂಜನೇಯ ಅಡ್ಡೊಡಗಿ, ರಾಮನಗೌಡ ಶಖಾಪೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಅಮರಯ್ಯ ಸ್ವಾಮಿ ಜಾಲಿಬೆಂಚಿ,ಮಲ್ಲು ಪರಸನಳ್ಳಿ,ಖಾನಬಾಯಿ ಹೊಸ ಗೌಡರು ನಿರೂಪಿಸಿದರು, ಹಣಮಂತ ದೇವಿಕೇರಿ ಸ್ವಾಗತಿಸಿದರು, ಶ್ರೀಶೈಲ ಕಾಚಾಪೂರ ವಂದಿಸಿದರು.

 

 

Be the first to comment

Leave a Reply

Your email address will not be published.


*