ಆಕಸ್ಮಿಕ ಬೆಂಕಿ ಹತ್ತಿ ಸುಮಾರು 20 ಎಕರೆ ಕಬ್ಬು ಸುಟ್ಟು ಭಸ್ಮ”

ಚಡಚಣ ತಾಲ್ಲೂಕಿನ ಧೂಳಖೇಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಶಿರನಾಳ ಗ್ರಾಮದಲ್ಲಿ ಇದು ಮಂಗಳವಾರ ಸುಮಾರು 11 ಘಂಟೆಗೆ ಸುಮಾರು 20 ಎಕರೆ ಅದಾಜು 20 ಲಕ್ಷ ಕಬ್ಬು ಸುಟ್ಟು ಭಸ್ಮವಾಗಿದೆ.ಅನೀತಾ ಪ್ರಬುಲಿಂಗ ಕೋರೆ ಶಿವುಕುಮಾರ ಕೋರೆ.ಪರಸಣ್ಣಾ ನಿಲೂರೆ ಜಗನ್ನಾಥ ರೇವತಗಾಂವ ವಿರೇಶ ಕೋರೆ ವಿಶ್ವನಾಥ್ ಕಾಮಾಟೆ ಎನ್ನುವವರಿಗೆ ಸೇರಿದ ಕಬ್ಬು ಹಾನಿಯಾಗಿದೆ ಕಟಾವಿಗೆ ಸಿದ್ದವಾಗಿದ ಸುಮಾರು 20 ಲಕ್ಷಕೂ ಅಧಿಕ ಹಾನಿಯಾಗಿದೆ ಬೆಂಕಿ ನಂದಿಸುವಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಯಶಸ್ವಿಯಾಗಿದಾರೆ. ಹತ್ತಿರದಲ್ಲಿ ಇರುವ ಕಬ್ಬು ಕಟಾವಿನ ಗ್ಯಾಂಗ್ ಕರೆಸಿ ಕಟಾವು ಮಾಡಿ ಹತ್ತಿರದ ಸಕ್ಕರೆ ಕಾರ್ಖಾನೆ ಸಾಗಿಸಲು ಸಿದ್ಧತೆ ಮಾಡಲಾಗಿದೆ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಸಿಲನೆ ನಡಸಿದಾರೆ ಝಳಕಿ ಫೋಲಿಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡದಿದೆ

 

Be the first to comment

Leave a Reply

Your email address will not be published.


*