ಕಡಲು ಮತ್ತು ಮೌನ’ ಕೃತಿ ಬಿಡುಗಡೆ.

ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ, ತಾಲೂಕ ಘಟಕ ಲಿಂಗಸೂಗೂರು ಶ್ರೀ ಶಾರದ ವಿದ್ಯಾಮಂದಿರ ವಿಜ್ಞಾನ ಮಹಾವಿದ್ಯಾಲಯ,

ಇವರುಗಳ ಸಹಭಾಗಿತ್ವದಲ್ಲಿ

68ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ.ವಿಶೇಷ ಉಪನ್ಯಾಸ ಹಾಗೂ ‘ಕಡಲು ಮತ್ತು ಮೌನ’ ಕೃತಿ ಬಿಡುಗಡೆ ಸಮಾರಂಭವನ್ನು

ಶಾರದಾ ವಿದ್ಯಾಮಂದಿರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಆವರಣದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕೃತಿ ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕು ಶಿಕ್ಷಣಾಧಿಕಾರಿ ಹುಂಬಣ್ಣ ರಾಥೋಡ್. ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅದ್ಯೆಕ್ಷ ರಾದ ಸರೋಜಿನಿ ದೇವಿ . ಶರಣಯ್ಯ ಸೊಪ್ಪಿಮಠ . ರವಿಕುಮಾರ. ಡಾ.ಮಹದೇವಪ್ಪ ನಾಗರಾಳ. ದುರ್ಗಸಿಂಗ. ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿವರ್ಗದವರು.

ಕಾಲೇಜಿನ ಆಡಳಿತ ವರ್ಗದವರು. ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*