ಗಾಳಿ, ಮಳೆಗೆ ನೆಲಕಚ್ಚಿದ ಹತ್ತಿ,ಭತ್ತದ ಬೆಳೆ: ಪರಿಹಾರಕ್ಕೆ ಒತ್ತಾಯ

ಕಡಕಲ್: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ

 

ಮಳೆ ಗಾಳಿಗೆ ತಾಲೂಕಿನಾದ್ಯಂತ ಹತ್ತಿ ಹಾಗೂ ಭತ್ತದ ಬೆ ಳೆ ನೆಲ ಕಚ್ಚಿದ್ದು ರೈತರು ತೀವ್ರ ಹಾನಿ ಅನುಭವಿಸುವಂತ ಾಗಿದೆ. ರೈತರು ಪ್ರತಿವರ್? ಒಂದಿಲ್ಲೊಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಲೆ ಬಂ ದಿದ್ದಾರೆ. ಹತ್ತಿ,ಭತ್ತ ಬೆಳೆದ ರೈತರು ಉತ್ತಮ ಇಳುವರಿ ಹೊಂದಬಹುದ ು ಎಂಬ ಆಶಾಭಾವನೆಯಲ್ಲಿದ್ದರು. ಇದೀಗ ಹತ್ತಿ, ಭತ್ತದ ಬೆಳೆಯೂ ಕಟಾವ್ ಹಂತದಲ್ಲಿದೆ. ಕಳೆದ ಎರಡು ದಿನಗಳಿಂದ ಗಾಳಿಯೊಂದಿಗೆ ಮಳೆ ಸುರಿಯುತ್ ತಿದೆ. ಇದರಿಂದ ಹತ್ತಿ,ಭತ್ತದ ಬೆಳೆ ನೆಲಕಚ್ಚಿದೆ. ಕೆಲವಡೆ ಅರ್ಧದಷ್ಟು ಬೆಳೆನೆಲ ಕಚ್ಚಿದ್ದರೆ ಮತ್ತಷ್ಟ ು ಕಡೆ ಸಂಪೂರ್ಣ ನಾಶವಾಗಿದೆ. ತಾಲೂಕಿನಲ್ಲಿ ಈಗ ಸ್ಥಳೀಯ ತಳಿಯ ಭತ್ತದ ಬೆಳೆಯೂ ಕಟಾವ ್ ಹಂತ ತಲುಪಿದೆ. ಇನ್ನು ಇತರೆ ತಳಿಯ ಭತ್ತವೂ ಮುಂದಿನ ತಿಂಗಳು ಕಟಾವ್ ಆಗ ಲಿದೆ. ಸದ್ಯ ಗಿಡ್ಡ ತಳಿಯ ಭತ್ತದ ಬೆಳೆ ಸಂಪೂರ್ಣ ಒಣಗಿ ನಿಂತಿ ದೆ.

 

ಮಳೆ ಹಾಗೂ ಗಾಳಿಗೆ ಭತ್ತ ನೆಲ ಕಚ್ಚಿರುವುದರಿಂದ ಕಟಾವ ್ ಮಾಡುವ ವೇಳೆ ಭತ್ತದ ಕಾಳುಗಳು ಉದುರುತ್ತವೆ. ಇದರಿಂದ ರೈತರು ಹಾನಿ ಅನುಭವಿಸಬೇಕಾಗುತ್ತದೆ. ನಿಂತ ಬೆಳೆಯಾದರೆ ಕಟಾವ್ ಮಾಡುವ ವೇಳೆ ಭತ್ತದ ಕಾಳು ಉದ ುರುವುದಿಲ್ಲ. ಮಳೆಗಾಳಿಗೆ ನೆಲ ಕಚ್ಚಿದ ಭತ್ತದ ಗೀಡಗಳೂ ದು ಸುತ್ತುವರಿದು ಬಿಳ್ಳುವುದರಿಂದ ಕಟಾವ್ ಮಾಡುವಾಗ ಭ ತ್ತದ ಕಾಳು ಉದುರುತ್ತವೆ.

 

ಶ್ರೀ ಶರಣಬಸಪ್ಪ ಗೌಡ ದರ್ಶನಾಪುರ

 

ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಹಾಪುರ ಶಾಸಕರು ಅವರು, ಗಾಳಿ ಮಳೆಗೆ ಹಾನಿಗೊಳಗಾದ ಭತ್ತದ ಗದ್ದೆಗಳಿಗ ೆ ವೀಕ್ಷಣೆ ಮಾಡಿ, ಹಾನಿಗೆ ಒಳಗಾದ ರೈತರಿಗೆ ಪರಿಹಾರ ನೀ ಡುವಂತೆ, ರೈತರು ರಾಜ್ಯ ಸರ್ಕಾರಕೆ, ಶಾಸಕರಿಗೆ ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*