ಕನ್ನಡ ಭಾಷೆಗೆ ಮೊದಲು ಆದ್ಯತೆ ನೀಡಬೇಕು ಮಲ್ಲಯ್ಯ ಇಟಗಿ ಆಗ್ರಹ .

ಯಾದಗಿರಿ ಜಿಲ್ಲೆ ಶಹಪುರ್ ನಗರದ ಕನ್ನಡ ಸಂಘಟನೆಯ ಒಕ್ಕೂಟಗಳ ಪರ ನಗರದ ದಂಡಾಧಿಕಾರಿಗಳಿಗೆ ಮನವಿ ನೀಡಲಾಯಿತು.

 

ರಾಜ್ಯ ಹೆದ್ದಾರಿಯಲ್ಲಿ ವಿವಿಧ ನಾಮಫಲಕಗಳನ್ನು ಅನ್ಯ ಭಾಷೆಗಳಲ್ಲಿ ರಾಜ ರಾರಾಜಿಸುತ್ತಿದ್ದವು ಅಂತಹ ಕನ್ನಡದಲ್ಲಿ ಅಳವಡಿಸಿಕೊಳ್ಳೋಣ ಕೂಡಲೇ ಇಂತಹ ಮಾಲೀಕರ ವಿರುದ್ಧ ಕಾನೂನು ರೀತಿ ಕೈಗೊಳ್ಳುವಂತೆ ಮೌನೇಶ್ ಹಳಿ ಸಾಗರ್ ಕಟ್ಟಡ ಕಾರ್ಮಿಕ ರಾಜ್ಯಾಧ್ಯಕ್ಷರು ಎಚ್ಚರಿಕೆ ಸಂದೇಶವನ್ನು ನೀಡಿದರು.

ವಿವಿಧ ಕನ್ನಡಪರ ಸಂಘಟನೆಯ ಅಧ್ಯಕ್ಷರು

ಉಪಸ್ಥಿತರಿರುವ ಭೀಮನಗೌಡ ಕಟ್ಟಿಮನಿ.

ಮಲ್ಲಯ್ಯ ಇಟಗಿ. ಮೌನೇಶ್ವರ ಹಳಿ ಸಗರ್.

 

Be the first to comment

Leave a Reply

Your email address will not be published.


*