ಬೀದಿ ದನಗಳು ಕಾಪಾಡಿ ಇಲ್ಲವಾದರೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ಶಿವೂ ಶಿರವಾಳ್

ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಹಲವು ಪ್ರಮುಖ ಬೀದಿಗಳಲ್ಲಿ ದಿನನಿತ್ಯ ಬೀದಿ ದನಗಳ ಹಾವಳಿ ಹೆಚ್ಚಾಗಿದ್ದು. ಬೈಕ್ ಸವಾರರು

ಪ್ರಯಾಣಿಕರು ಅಂಗೈಯಲ್ಲಿ ಜೀವ ಹಿಡಿದು ತಿರುಗಾಡುವ ಪರಸ್ಥಿತಿ ಉಂಟಾಗಿದೆ.
ನಿದ್ದೆಗೆ ಜಾರಿದ ನಗರಸಭೆ ಅಧಿಕಾರಿಗಳು ಕೂಡಲೇ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಇಲ್ಲವಾದರೆ ಉಗ್ರವಾದ ಹೋರಾಟ ಮಾಡುವುದಾಗಿ ಶಿವು ಶಿರ್ವಾಳ್ ಆಗ್ರಹಿಸಿದರು.

ದಿನಕ್ಕೆ ಎರಡರಿಂದ ಮೂರು ಅಪಘಾತವಾಗುತ್ತಿದ್ದು.
ಯಾವ ಅಧಿಕಾರಿಯೂ ಇದರ ಬಗ್ಗೆ ಕ್ಯಾರೆಯನ್ನದೆ ಬರೀ ಮನವಿ ಮಾಡಿಕೊಂಡರು ಯಾವ ಪ್ರಯೋಜನವವಾಗಿಲ್ಲ ಇನ್ನು ಮುಂದೆ ಇಂಥ ಅಪಘಾತಗಳಾದರೆ ನೇರ ಹೊಣೆಗಾರಿಕೆ ನಗರಸಭೆ ಇಲಾಖೆ ಅಧಿಕಾರಿಗಳಾಗಿರುತ್ತಾರೆ. ಕಾನೂನು ಕ್ರಮ ಕೈಗೊಂಡು ಜಾನುವಾರುಗಳನ್ನು ಜಾನುವಾರುಗಳನ್ನು ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಬೇಸರದಿಂದ ಶ್ರೀರಾಮ ಸೇನೆ ಅಧ್ಯಕ್ಷರು ಶಿವು ಶಿರವಾಳ ಆಗ್ರಹಿಸಿದ್ದಾರೆ

Be the first to comment

Leave a Reply

Your email address will not be published.


*