ಅಮೃತ ಕಳಶದಲ್ಲಿ ರಾಷ್ಟ್ರ ರಾಜ್ಯಧಾನಿಗೆ ಪವಿತ್ರ ಮಣ್ಣು ರವಾನೆ***
ವಿಜಯಪುರ :ಇಂದು ತಾಲೂಕು ಪಂಚಾಯತಿ ಬಬಲೇಶ್ವರ ಆಜಾದಿ ಕಾ ಅಮೃತ ಮಹೋತ್ಸವ ಹಿನ್ನಲೆಯಲ್ಲಿ *”ನನ್ನ ಮಣ್ಣು ನನ್ನ ದೇಶ”* ಅಭಿಯಾನದ ಅಂಗವಾಗಿ ಬಬಲೇಶ್ವರ ತಾಲೂಕಿನ 15 ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಿದ ಪವಿತ್ರ ಮಣ್ಣನ್ನು *ಅಮೃತ ಕಳಶ* ದಲ್ಲಿ ಶೇಖರಣೆ ಮಾಡಿ,
ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಜೆ. ಎಸ್.ಪಠಾಣ್ ಅವರು ನೆಹರು ಯುವ ಕೇಂದ್ರದ ಸ್ವಯಂ ಸೇವಕರಾದ,* ಅವಿನಾಶ ರಾಠೋಡ *ಅವರಿಗೆ ಹಸ್ತಾಂತರ ಮಾಡಿದರು.
ಈ ವೇಳೆ ತಾಲೂಕು ಪಂಚಾಯತಿಯ ಅಧಿಕಾರಿಗಳು, ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
Be the first to comment