ಸಿದ್ದಪ್ಪ ಮಲ್ಲಪ್ಪ ಪಣೇದಕಟ್ಟಿ ನಿಧನ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ತಾಲೂಕಿನ ತಾಲೂಕಿನ ಕುಂಟೋಜಿ ಗ್ರಾಮದ ಪಂಚಮಸಾಲಿ ಸಮಾಜದ ಹಿರಿಯ ಮುಖಂಡರಾದ ಸಿದ್ದಪ್ಪ ಮಲ್ಲಪ್ಪ ಪಣೇದಕಟ್ಟಿ ಇವರು ಇಂದು ಮೃತರಾದರು. ಮೃತರಿಗೆ 80ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳು ಮೊಮ್ಮಕ್ಕಳು ಮತ್ತು ಅಪಾರ ಬಂದುಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದು 29-12-2020 ರಂದು ಸ್ವಗ್ರಾಮ ಕುಂಟೋಜಿಯಲ್ಲಿ ನೆರವೇರಲಿದೆ.


                                                                                          ಲಿಂ.ಶ್ರೀ ಸಿದ್ದಪ್ಪ ಮಲ್ಲಪ್ಪ ಪಣೇದಕಟ್ಟಿ

ಶೋಕ:

ಇವರ ನಿಧನಕ್ಕೆ ಸ್ಥಳೀಯ ಶಾಸಕರಾದ ಎ.ಎಸ್.ಪಾಟೀಲ(ನಡಹಳ್ಳಿ) ಮತ್ತು ಪಂಚಮಸಾಲಿ ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ಗಿರಿಶಗೌಡ ಪಾಟೀಲ (ನಾಲತವಾಡ), ಶಂಕರಗೌಡ ಹಿರೇಗೌಡರ, ಮುಂತಾದವರು ಸಂತಾಪ ಸೂಚಿಸಿದ್ದಾರೆ.

Be the first to comment

Leave a Reply

Your email address will not be published.


*