ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಗ್ರಾಮದ ಹಿರಿಯರಾದ ನಿಂಗನಗೌಡ ಪರಪ್ಪ ಗುರಡ್ಡಿ ನಿಧನ: ಸಂತಾಪ ಸೂಚನೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

CHETAN KENDULI

ಮುದ್ದೇಬಿಹಾಳ:

ತಾಲೂಕಿನ ಇಂಗಳಗೇರಿ ಗ್ರಾಮದ ಹಿರಿಯರಾದ ನಿಂಗನಗೌಡ ಪರಪ್ಪ ಗುರಡ್ಡಿ(63) ಸೋಮವಾರ ನಿಧನರಾದರು. ಮೃತರರು ಮುದ್ದೇಬಿಹಾಳ ತಾಲೂಕಿನ ಬಳವಾಟ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರುಗಳಾಗಿ ನಿವೃತ್ತ ಹೊಂದಿದ್ದರು. ಮೃತರರಿಗೆ ಓರ್ವ ಗಂಡು ಹಾಗೂ ನಾಲ್ಕು ಹೆಣ್ಣು ಮಕ್ಕಳು ಇದ್ದಾರೆ.


ಲಿಂ.ಶ್ರೀ ನಿಂಗನಗೌಡ ಪರಪ್ಪ ಗುರಡ್ಡಿ

ಸಂತಾಪ:
ಗುರಡ್ಡಿ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಮಾಜಿ ಸಚಿವ ಸಿ.ಎಸ್.ನಾಡಗೌಡ(ಅಪ್ಪಾಜಿ), ಶ್ರೀಮಂತ ದೊಡ್ಡಪ್ಪ(ಬಾಪು) ದೇಶಮುಖ(ಯರಝರಿ), ಬಸವರಾಜ ಹಾರವಾಳ, ಹಾಲುಮತದ ಹಿರಿಯ ಮುಖಂಡ ರೇವಣಸಿದ್ದಪ್ಪ ಗುರಿಕಾರ, ಲಕ್ಷ್ಮಣ(ಧರ್ಮಸಿಂಗ್) ಗುರಿಕಾರ, ದಾವಲಸಾಬ ಕಲಾದಗಿ, ಕಾಶಿಮಪಟೇಲ ಮೊಕಾಶಿ(ಗುಡ್ನಾಳ), ಜಾವೀದಪಟೇಲ ಕಾಳಗಿ(ಗುಡ್ನಾಳ), ಇಂಗಳಗೇರಿ ಹಿರಿಯರಾದ ಅಶೋಕ ಯಾಳವಾರ, ಹಣಮಂತ್ರಾಯ ಮುದ್ದೇಬಿಹಾಳ ಮೃತರರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

 

Be the first to comment

Leave a Reply

Your email address will not be published.


*