ಸೆ 19 : ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಗೃಹರಕ್ಷಕ ಕೂಡ್ಲಿಗಿ ಘಟಕದಿಂದ, ಸೆ19ರಂದು ವಾರದ ಕವಾಯಿತು ಸಮಯದಲ್ಲಿ. ಮಹಾತ್ಮ ಗಾಂದೀಜಿ ಪವಿತ್ರ ರಾಷ್ಟ್ರೀಯ ಸ್ಮಾರಕದ ಆವರಣದಲ್ಲಿ, ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಗೃಹ ರಕ್ಷಕದಳದ ಅಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಯವರು ಸೇರಿ ಸ್ವಚ್ಛತೆ ಕಾರ್ಯನೆರವೇರಿಸಿ ಜಾಗ್ರತೆ ಮೂಡಿಸಿದರು.
✍️
Be the first to comment