ವಿಜಯಪುರ ನಗರದಲ್ಲಿ  ಕೋಳಿ ಸಮಾಜದ ಪ್ರತಿಭಾ ಪುರಸ್ಕಾರ ಸಮಿತಿ ವತಿಯಿಂದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ ನೌಕರರಿಗೆ ಸನ್ಮಾನ

ವಿಜಯಪುರ ಸೆ 19 : ವಿಜಯಪುರ ನಗರದ ಕಂದಕಲ್ಲ ಹನುಂಮತರಾಯ ರಂಗಮಂದಿರದಲ್ಲಿ  ಕೋಳಿ ಸಮಾಜದ ಪ್ರತಿಭಾ ಪುರಸ್ಕಾರ ಸಮಿತಿ ವತಿಯಿಂದ   ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸರಕಾರಿ ನಿವೃತ್ತ ನೌಕರರಿಗೆ ಸನ್ಮಾನವನ್ನು ಹಮ್ಮಿಕೊಂಡಿದರು. ನಾಲ್ಕನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ವಿಜಯಪುರ ನಗರದ ಹಣಮಂತರಾಯರ ರಂಗಮಂದಿರದಲ್ಲಿ ಅದ್ದೂರಿಯಾಗಿ ಮಾಡಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿಕೊಂಡಿರುವ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿಗಳು.ಹಾಗೂ ಶ್ರೀ ಶಾಂತಗಂಗಾಧರ ಸ್ವಾಮೀಜಿ ಗಳು.ಮುಖ್ಯ ಅತಿಥಿಗಳಾದ ಶ್ರೀ ಪ್ರಮೋದ ಮಧ್ವರಾಜ(ಉಡುಪಿ)ಮಾಜಿ ಸಚಿವರು.ಹಾಗೂ ದತ್ತಾತ್ರೇಯ ರೆಡ್ಡಿ.ರಾಜ್ಯ ಅಧ್ಯಕ್ಷರು ಅಖಿಲ ಕರ್ನಾಟಕ ಕೋಳಿ ಸಮಾಜ.ಅಶೋಕ ವಾಲೀಕಾರ.ಚೌಡಯ್ಯನ ಪೀಠ ನರಸೀಪುರ.ಡಾಕ್ಟರ್ ಅಶೋಕ ಸಾಸನೂರ.ಅಶೋಕ ಪೀರಾಪುರ.ಎಂ ಎಸ್ ಚೋರಗಸ್ತಿ.ಕೆ ಎನ್ ಓಲೇಕರ.ಚಂದ್ರಕಾಂತ ಕೋಳಿ.ಅನಿಲ ಜಮಾದಾರ. ಜ್ಞಾನಗಂಗ ವಿವಿಧೋದ್ದೇಶ ಸಹಕಾರಿ ಸಂಘದ ಪ್ರತಿಭಾ ಪುರಸ್ಕಾರ ಸಮಿತಿಯ ಸದಸ್ಯರು ಹಾಗೂ ತಾಲ್ಲೂಕುಗಳ ಅಧ್ಯಕ್ಷರಾದ ಎಸ್ ಎಂ ಕಣಬೂರ.ನಿವೃತ DYSP ಪುಲಕೇಶಿ ಚೌದ್ರಿ ಸರ. ಹಾಗೂ ಕೋಳಿ ಸಮಾಜದ ಪ್ರಮುಖರಾದ ಶ್ರೀಮಂತ ಝಳಕಿ.ಪರಮಾನಂದ ಕೋಳಿ.ಚಂದ್ರಶೇಖರ ಅಂಬಿಗೆರ.ಪರಶುರಾಮ ತಂಗಡಗಿ.ರಾಜಶೇಖರ ನರಗೋದಿ.ಮೋಹನ್ ಅಂಬಿಗೇರ.ಸಾಗರ್ ಗೌಡ ಬಿರಾದಾರ.ಶಿವಾನಂದ ಅಂಬಿಗೇರ.ಪ್ರವೀಣ್ ನಾಟಿಕರ. ಅಶೋಕ ಅಂಬಿಗೇರ ಅಪ್ಪು ಕೋಲ್ಕರ.ಹಣಮಂತ ತಳವಾರ.ಶಿವಾನಂದ ಹಿಪ್ಪರಗಿ.ಅಂಬಣ್ಣ ನಾಟಿಕರ. ಪ್ರವೀಣ್ ಗಣಿ.ಮಹಿಳಾ ಸಂಘದ ಸದಸ್ಯರು ರೇಣುಕಾ ಮಣ್ಣಿಕೇರಿ.ಶೋಭಾ ಕೋಳಿ.ರಾಜೇಶ್ವರಿ ಸನದಿ.ಪೂಜಾ ಕೋಳಿ.ಗಂಗೂಬಾಯಿ ಧುಮಾಳೆ.ಜಯಶ್ರೀ ಮೇಡಂ.ಸಿದ್ದಮ್ಮ ಮಣ್ಣಿಕೇರಿ.ರುಕ್ಮಿಣಿ ಕುಮುಟಗಿ.ರೂಪಾ ಜಂಬೇರಾಳ. ಮಹೇಶ್ರೀ ಕವಲಗಿ.ಕಮಲ ಕೋಳಿ. ಸಮಾಜದ ಯುವಕರು ಮತ್ತು ಮುಖಂಡರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*