ಭಾರತೀಯ ದಲಿತ ಪ್ಯಾಂಥರ್ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

ಕಂಪ್ಲಿ ಮೇ:17 ಕಂಪ್ಲಿಯ ಭಾರತೀಯ ದಲಿತ ಪ್ಯಾಂಥರ್ ಕಚೇರಿಯಲ್ಲಿ ಜರುಗಿದ ಕಂಪ್ಲಿ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನ ನೇಮಕ ಮಾಡಿ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಜೆ.ಕಾಟಂರಾಜ್ ರವರು ಆದೇಶಿಸಿದ್ದಾರೆ

ಗೌರವಾಧ್ಯಕ್ಷರು: ಹೇಮಂತ್ ಕುಮಾರ್ ದಾನಪ್ಪ,
ಅಧ್ಯಕ್ಷರು : ಸೈಯದ್ ವಾರೀಶ್ ಎನ್ ಉಪಾಧ್ಯಕ್ಷರು : ಜಿ.ಪ್ರಭು , ಮಾವಿನಹಳ್ಳಿ ರಮೇಶ್,
ಪ್ರಧಾನ ಕಾರ್ಯದರ್ಶಿ: ರಮೇಶ್ ಕುಂಟೋಜಿ, ಸಂಘಟನಾ ಕಾರ್ಯದರ್ಶಿ: ಮನೋಜ್ ಕುಮಾರ್ ದಾನಪ್ಪ, ಸಹ ಕಾರ್ಯದರ್ಶಿ: ಹೆಚ್. ವೆಂಕಟೇಶ್, ಖಜಾಂಚಿ : ರೋಷನ್ ಕಾರ್ಯಕಾರಿಣಿ ಸಮಿತಿ ಸದಸ್ಯರು: ಎಸ್.ಲೊಕೇಶ್, ಪುಟಾಣಿ ಈರಣ್ಣ , ಹೆಚ್, ಮಂಜುನಾಥ್ ಗುಡಿಮನೆ, ಗಂಗಾವತಿ ಕೃಷ್ಣ,

ಕಂಪ್ಲಿ ನಗರ ಘಟಕಕ್ಕೆ ಅಧ್ಯಕ್ಷರನ್ನಾಗಿ ಬಡಗಿ ದೊಡ್ಡ ಬಸವರಾಜ್ ಬೆಳಗೋಡ್, ಇವರುಗಳನ್ನು ಆಯ್ಕೆ ಮಾಡಿ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಜೆ.ಕಾಟಂ ರಾಜು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೆ.ಶಿವಕುಮಾರ್‌ ವಕೀಲರವರು ನೇಮಿಸಿ ಆದೇಶಿಸಿದ್ದಾರೆ

Be the first to comment

Leave a Reply

Your email address will not be published.


*