ಕನ್ನಡ ನಾಡಿನ ಸಮಸ್ತ ಜನತೆಗೆ ಹೊಸ ವರುಷದ ಹಾರ್ದಿಕ ಶುಭಾಶಯಗಳು- ಶ್ರೀ ರವೀಂದ್ರ ನಾಯ್ಕ, ವಕೀಲರು ಶಿರಸಿ

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಶಿರಸಿ

ಈ ಹೊಸ ವರುಷವು ನಾಡಿನ ಸಮಸ್ತ ಜನತೆಗೆ ಕರೋನ ಮಹಾಮಾರಿ ಎಂಬ ಕತ್ತಲನ್ನು ನಿಮ್ಮ ಬಾಳಿನಲ್ಲಿ ಕೊನೆಗೊಳಿಸಿ ಶಾಂತಿ , ಸುಖ , ಸಂಭ್ರಮ , ನೆಮ್ಮದಿ ಎಂಬ ಬೆಳಕನ್ನು ಸದಾ ಮುಡಿಸಲಿ ಎಂದು ರಾಜ್ಯ ಅರಣ್ಯ ಭೂಮಿ ಹೋರಾಟಗಾರರ ಸಂಘದ ರಾಜ್ಯ ಅಧ್ಯಕ್ಷರು, ವಕೀಲರು ಆದ ರವೀಂದ್ರ ನಾಯ್ಕ ಶಿರಸಿ ಅವರು ಶುಭ ಹಾರೈಸಿದ್ದಾರೆ. ಈ ವರುಷವು ಎಲ್ಲರ ಬಾಳಲ್ಲಿ ಸದಾ ಬೆಳಕನ್ನು ಮುಡಿಸಲಿ ಎಂದು ಶುಭ ಹಾರೈಸಿದ್ದಾರೆ. ಸಮಸ್ತ ಜನತೆಗೆ , ಉತ್ತರ ಕನ್ನಡ ಜಿಲ್ಲೆಯ ಮತ್ತು ಶಿರಸಿಯ ಸಮಸ್ತ ಜನತೆಗೆ ಹೊಸ ವರುಷದ ದ ಹಾರ್ದಿಕ ಶುಭಾಶಯ ಕೋರಿದ್ದಾರೆ.

CHETAN KENDULI

Be the first to comment

Leave a Reply

Your email address will not be published.


*