ಹೆಗ್ಡಾಳು ಗ್ರಾಪಂ: ಹಣ ಕೊಟ್ರೆಮಾತ್ರ ಮನೆ-ಆರೋಪ

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು 

ಬಳ್ಳಾರಿ:

ಜಿಲ್ಲೆಯ ಕೂಡ್ಲಿಗಿ ತಾಲೂಕು ಹಿರೇಹೆಗ್ಡ‍ಾಳು ಗ್ರ‌ಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ, 2019-2020ನೇ ಸಾಲಿನಲ್ಲಿ ಬಸವ ಇಂದಿರಾ ಅವಾಜ್ ಯೋಜನೆಯಲ್ಲಿ ಮನೆ ಮಂಜುರಾಗಿರುವುದಾಗಿ ಖಚಿತಪಡಿಸಲಾಗಿದೆ. ಸಂಬಂಧಿಸಿದಂತೆ ಜಿಪಿಆರ್ ಎಸ್ ಆಗಿದ್ದ ಫಲಾನುಭವಿಗೆ ಈವರೆಗೂ ಮನೆ ಒದಗಸಿಲ್ಲ ಎಂಬ ಆರೋಪಿಸಲಾಗಿದೆ.



CHETAN KENDULI

ಪಲಾನುಭವಿ ಗ್ರ‍ಾಪಂ ಸದಸ್ಯರು ಅಧಿಕಾರಿಗಳನ್ನ ವಿಚಾರಿಸಿದರೆ ಮನೆಯೊಂದಕ್ಕೆ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪವಿದೆ.

ಈ ಸಂಬಂಧಿಸಿದಂತೆ ಕೆಲ ಪಲಾನುಭವಿಗಳು ನೇರವಾಗಿ ಆರೋಪಿಸಿದ್ದು 20ವರ್ಷಗಳಿಂದಲೂ ವಸತಿ ಇಲ್ಲದ ಪಲನುಭವಿ ಸತತವಾಗಿ ಪ್ರತಿ ವರ್ಷವೂ ಅರ್ಜಿ ಹಾಕಲಾಗುತ್ತಿದೆಯಾದರೂ, ಮನೆ ಮಾತ್ರ ದೊರಕುತಿಲ್ಲ ಬಯಲಲ್ಲೇ ಬದುಕಬೇಕಾಗಿದೆ ನರೆ ಮನೆಯ ಗೋಡೆಗೆ ಚಪ್ಪರ ಹಾಕಿಕೊಂಡು ಗೇಣು ಸೂರಿನಲ್ಲಿ ಜೀವನ ಸಾಗಿಸುವಂತಾಗಿದೆ ಸಾಸಲವಾಡ ಗ್ರಾಮದ ವೀರಬಸಪ್ಪಾಚಾರಿ ಬಸುಕು.

 

Be the first to comment

Leave a Reply

Your email address will not be published.


*