ಮುದ್ದೇಬಿಹಾಳ ತಾಲೂಕಿನಲ್ಲಿ ಕೊರೊನಾ ಲಸಿಕಾ ಫಲಾಣುಭವಿಗಳ ನೋಂದಣೆ ಅಭೀಯಾನಕ್ಕೆ ಚಾಲನೆ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

CHETAN KENDULI

ಮುದ್ದೇಬಿಹಾಳ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಬಿಜೆಪಿ ರಾಜ್ಯ ವರಿಷ್ಠರ ಆದೇಶದ ಮೆರೆಗೆ ತಾಲೂಕಾ ಸಾಮಾಜಿಕ ಜಾಲತಾಣ ಪ್ರಕೋಷ್ಠದಿಂದ ಕೊರೊನಾ ಲಸಿಕಾ ಫಲಾಣುಭವಿಗಳ ನೋಂದಣೆ ಅಭೀಯಾನಕ್ಕೆ ಚಾಲನೆ ನೀಡಲಾಯಿತು. ಬಿಜೆಪಿ ತಾಲೂಕಾ ಕಾರ್ಯದರ್ಶಿ ಮಂಜುನಾಥ ರತ್ನಾಕರ, ಕಾಶಿನಾಥ ಅರಳಿಚಂಡಿ, ಸಂಚಾಲಕ ಜಗದೀಶ ರಾಣೋಜಿ, ಸೋಮಶೇಖರ ಜಾಲಿಬೆಂಚಿ ಇದ್ದರು.

Be the first to comment

Leave a Reply

Your email address will not be published.


*