ಮುದ್ದೇಬಿಹಾಳ ವಿವಿಧ ಶಿಕ್ಷಣ ಸಂಸ್ಥೆಯ ಮಾರ್ಗದರ್ಶಕ ನಿಧನ… ಶಾಂತಗೌಡ ಸಿದರೆಡ್ಡಿ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು…!

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ತಾಲೂಕಿನ ನಾಗರಾಬೆಟ್ಟ ಗ್ರಾಮದ ಹಿರಿಯ ನಿವೃತ್ತ ಮುಖ್ಯಾಧ್ಯಾಪಕ ಶಾಂತಗೌಡ ಸಿದರೆಡ್ಡಿ(78) ರವಿವಾರ ನಿಧನರಾದರು.



ಮೃತರರು ಗ್ರಾಮೀಣ ಮಟ್ಟದ ಏಳಿಗೆಗಾಗಿ ಸಾಕಷ್ಟು ಹಿತಚಿಂತಕರಾಗಿದ್ದರು ಅಲ್ಲದೇ ವಿವಿಧ ಶಿಕ್ಷಣ ಸಂಸ್ಥೆಗಳ ಮಾರ್ಗದರ್ಶಕರಾಗಿದ್ದರು.

ಸಂತಾಪ:

ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಹಾಗೂ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಡಿಸಿಸಿ ಬ್ಯಾಂಕ್ಮಾ ನಿರ್ದೇಶಕ ಸೋಮನಗೌಡ ಬಿರಾದಾರ, ಮಾಜಿ ಸಚಿವ ಸಿ.ಎಸ್. ನಾಡಗೌಡ, ಬಿಜೆಪಿ ಮುಖಂಡ ಎಂ.ಎಸ್. ಪಾಟೀಲ ನಾಲತವಾಡ, ಯುವ ಮುಖಂಡ ಅಶೋಕ ರಾಠೋಡ, ಅನಿಲ ನಾಯಕ, ನಿಂಗನಗೌಡ ದೇಸಾಯಿ, ದತ್ತಾತ್ರೇಯ ವಿದ್ಯಾವರ್ಧಕ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಆಕ್ಸಫರ್ಡ್  ಪಾಟೀಲ್ಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಮಸ್ತ ಸಿಬ್ಬಂದಿವರ್ಗ, ಘನಮಠೇಶ್ವರ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ  ಹಾಗೂ ವಿದ್ಯರ್ಥಿಗಳು ಸಂತಾಪ ಸೂಚಿಸಿದ್ದಾರೆ.

 

Be the first to comment

Leave a Reply

Your email address will not be published.


*