ಬಾಗಲಕೋಟೆಗೆ ಮತ್ತೆ ದಾಂಗುಡಿ ಇಟ್ಟ ಕೊರೊನಾ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ : ನಗರದ ಮಾರವಾಡಿ ಗಲ್ಲಿಯ ಒಂದೆ ಮನೆಯಲ್ಲಿನ ಐವರಿಗೆ ಕೋವಿಡ್ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಹಠಾತ್ ಸೀಲಡೌನ ಮಾಡಲಾಗಿದೆ.
ಗಣ್ಯ ವ್ಯಾಪಾರಸ್ಥರು ಕೋವಿಡ್ ಲಕ್ಷ ಣ ಕಂಡುಬಂದು ಚೇತರಿಸಿಕೊಳ್ಳುವ ಹೊತ್ತಿಗೆ ಅವರ ತಾಯಿ ಸಹೋದರ,ಸಹೋದರನ ಮಕ್ಕಳಲ್ಲಿ ಲಕ್ಷಣ ಕಂಡುಬಂದು ತಪಾಸಣೆಗೊಳಪಡಿಸಲಾಗಿದೆ.
ಪೌರಾಯುಕ್ತ ಮುನಿಸ್ವಾಮೆಪ್ಪ ,ತಹಶೀಲ್ದಾರ ಜಿ.ಎಸ್.ಹಿರೇಮಠ ಅವರು ಸ್ಥಳಕ್ಕೆ ಭೇಟಿ ನೀಡಿದ್ದು ಅವರ ಮನೆಯ ಸುತ್ತಲಿನ ಪ್ರದೇಶದಲ್ಲಿ ಬ್ಯಾರಿಕೇಡ ಹಾಕಿ ಜನಸಂಚಾರ ನಿರ್ಭಂದಿಸಲಾಗಿದೆ.

Be the first to comment

Leave a Reply

Your email address will not be published.


*