ಸಿಡಿಲು ಬಡಿದು ಎರಡು ಕುರಿ ಸಾವು, ಇಬ್ಬರಿಗೆ ಗಾಯ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ: ಬಾಗಲಕೋಟೆ ಬಳಿಯ ಶಿರೂರ ಗ್ರಾಮದಲ್ಲಿ ಇಂದು ಸಿಡಿಲು ಬಡಿದು ಎರಡು ಕುರಿಗಳು ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ. ಸುರೇಶ ಗಿಡ್ಡಪ್ಪನ್ನವರ, ಯಲ್ಲಪ್ಪ ಹಡಪದ ಗಾಯಗೊಂಡವರು.ಬುಧವಾರ ಮಧ್ಯಾಹ್ನ ಕುರಿ ಕಾಯಲು ಹೋದಾಗ ಸಿಡಿಲು ಬಡಿದು ಗಾಯಗೊಂಡಿದ್ದು ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು ಸದ್ಯ ಆರೋಗ್ಯದಿಂದ ಇದ್ದಾರೆ,

CHETAN KENDULI

ವಿಷಯ ತಿಳಿದು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಗಾಯಾಳುಗಳ ಆರೋಗ್ಯ ವಿಚಾರಿಸಿದರು, ಸದ್ಯ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ.

Be the first to comment

Leave a Reply

Your email address will not be published.


*