ಶ್ರೀ ಅಂಬಿಗರ ಸೇವಾದಳ ವತಿಯಿಂದ ಧನ ಸಂಗ್ರಹ ಮಾಡಿದ ಸಹಾಯ ಧನ ಬಾಕ್ಸ್ ಅನ್ನು ಸಮಾಜದ ಮುಖoಡರು ಸೇವಾದಳದ ಫದಾದಿಕಾರಿಗಳು ಎಲ್ಲರ ಸಮ್ಮುಖದಲ್ಲಿ ಇಂದು ಒಡೆದು ಸಿದ್ದಣ್ಣ ವಡಿಗೇರಿ ಗಾಣಗಪುರ sir ಅವರ ಮುಖಾಂತರ ಒಟ್ಟು 25000/ ರೂಪಾಯಿಗಳು ಲೀವರ್ ವಿಫಲ್ ಗೊಂಡು ನರಳುತ್ತಿದ್ದ ಈ ಪುಟ್ಟ ಕಂದ ಸುದರ್ಶನ. ತಂದೆ ತಾಯಿಗೆ ಮುಟ್ಟಿಸಲ್ಲು ನಮ್ಮ್ ಸಹಾಯಕ್ಕೆ ಬಂದ ಸಿದ್ದಣ್ಣ ವಡಗೇರಿ .sir ಅವರಿಗೂ ಮತ್ತು ನಮ್ಮಗೆ ಧನ ಸಾಹಯ ಮಾಡಿದ ಪ್ರತಿ ಒಬ್ಬ ಕುಲ ಭಾoದವರಿಗೂ ನನ್ನ ಸ್ನೇಹಿತರಿಗೂ ಹೃದಯ ಪೂರ್ವಕ ಧನ್ಯವಾದಗಳು
Be the first to comment