ರಾಜುಗೌಡ ಗೆಲುವಿಗಾಗಿ ಮಹಿಳೆಯರು ಪಾದಯಾತ್ರೆ

ಹುಣಸಗಿ: ಸುರಪುರ ಮತಕ್ಷೇತ್ರದ ಬಿಜೆಪಿ ಪಕ್ಷದ ಜನಪ್ರಿಯ ಅಭ್ಯರ್ಥಿ ನರಸಿಂಹನಾಯಕ ( ರಾಜುಗೌಡ) ಅವರು ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಿದ್ದು ಈ ಬಾರಿ ನಡೆಯುವ ಚುನಾವಣೆಯಲ್ಲಿ ಮತ್ತೊಮ್ಮೆ ತಾಲೂಕಿನ ಶಾಸಕರಾಗಿ ಆರಿಸಿ ಬರಬೇಕೆಂದು ಅರಕೇರಾ (ಜೆ) ಗ್ರಾಮದಿಂದ ಗಡ್ಡಿ ಗದ್ದೆಮ್ಮ ದೇವತೆಗೆ ವರೆಗೆ ಮಹಿಳೆಯರು ಪಾದಯಾತ್ರೆ ಮಾಡಿದರು.

 

ಈ ಸಂದರ್ಭದಲ್ಲಿ ಹುಣಸಗಿ ಪಟ್ಟಣದ ಬಿಜೆಪಿ ಹುಣಸಗಿ ಕಚೇರಿಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಸನ್ಮಾನ ಮಾಡಿ ಬೀಳ್ಕೊಟ್ಟರು.

Be the first to comment

Leave a Reply

Your email address will not be published.


*