ಮೀನುಗಾರಿಕೆಗೆ ತೆರಳಿದ್ದಾಗ ಮಹಿಳೆ ಸಾವು; 5 ಲಕ್ಷ ಪರಿಹಾರ ವಿತರಿಸಿದ ಸುನೀಲ್ ನಾಯ್ಕ್

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಭಟ್ಕಳ

ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ದೋಣಿ ಮಗುಚಿ ಮಹಿಳೆ ಸಾವನ್ನಪ್ಪಿದ ಘಟನೆ ಸಂಬಂಧಿಸಿದಂತೆ ಮೃತ ಮಹಿಳೆಯ ಮನೆಗೆ ಭೇಟಿ ನೀಡಿದ ಶಾಸಕ ಸುನೀಲ್ ನಾಯ್ಕ್ ಸಾಂತ್ವನ ಹೇಳಿದರು.

CHETAN KENDULI


ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ಒದಗಿಸಿ ಆದೇಶ ಪ್ರತಿಯನ್ನು ಮೃತ ಮಹಿಳೆಯ ಪತಿ ಸುಬ್ರಾಯ ಅಂಬಿಗ ಅವರಿಗೆ ವಿತರಿಸಿ ಕುಟುಂಬಕ್ಕೆ ಧೈರ್ಯ ತುಂಬಿದರು.

Be the first to comment

Leave a Reply

Your email address will not be published.


*