ನಿಧನ ವಾರ್ತೆ: ಕೂಡ್ಲಿಗಿ ಅಂಬಾಲಿ ನಾಗರಾಜ ನಿಧನ

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

CHETAN KENDULI

ಬಳ್ಳಾರಿ:

ಜಿಲ್ಲೆಯ ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್ ನಿವಾಸಿ,ವಾಲ್ಮೀಕಿ ಯುವ ಮುಖಂಡ ಹಾಗೂ ಯುವ ಪೈಲ್ವನ್ ರಾದ ಅಂಬಾಲಿ ನಾಗರಾಜ(48),ಮೇ 1ರಂದು ಸಂಜೆ ತಮ್ಮ ನಿವಾಸದಲ್ಲಿ ಮೃತಪಟ್ಟಿರುತ್ತಾರೆ.

ಮೃತರರಿಗೆ ತಾಯಿ ಕೂಡ್ಲಿಗಿ ಪಟ್ಟಣ ಪಂಚಾಯಟಿ ಉಪಾಧ್ಯಕ್ಷೆ ಊರಮ್ಮ, ಸಹೋದರರು ಮತ್ತು ಸಹೋದರಿಯರು ಇದ್ದಾರೆ.

ನಾಳೆ ಅಂತ್ಯ ಕ್ರಿಯೆ:

ಮೃತರ ಅಂತ್ಯ ಕ್ರಿಯೆ ಮೇ.2ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಶಾಂತಿವನದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಂತಾಪ:

ಮೃತರ ಅಗಲಿಕೆಗೆ ಕೂಡ್ಲಿಗಿ ವಾಲ್ಮೀಕಿ ಸಮಾಜ ಹಾಗೂ ವಿವಿದ ಸಮಾಜದ ಮುಖಂಡರು, ಜನಪ್ರತಿನಿಧಿಗಳು, ವಿವಿದ ಪಕ್ಷಗಳ ಮುಖಂಡರು. ಪೈಲ್ವಾನರು, ರೈತ ಸಂಘದ ಪದಾಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ನಾಗರೀಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Be the first to comment

Leave a Reply

Your email address will not be published.


*