ಸುರಪುರ ಬ್ರೇಕಿಂಗ್ ನ್ಯೂಸ::- ದೇವತ್ಕಲ ಗ್ರಾಮದ ಮತದಾನದ ಸೀಲ್ ಇಲ್ಲದ ಮತಪೆಟ್ಟಿಗೆ ಅನುಮಾನ ಹುಟ್ಟಿದ ಅಧಿಕಾರಿಗಳ ನಡೆ

ವರದಿ:-ರಾಘವೇಂದ್ರ ಮಾಸ್ತರ ಸುರಪುರ

 

ಮತದಾರರ ಚುನಾವಣೆ ಬ್ಯಾಲೆಟ್ ಪೇಪರ್ ಅದಲು ಬದಲು.

ಮತದಾನ ಎಣಿಕೆ ಕೇಂದ್ರಕ್ಕೆ ಸೀಲ್ ಇಲ್ಲದ ಮತ ಪೆಟ್ಟಿಗೆ ತಂದ ಚುನಾವಣೆ ಅಧಿಕಾರಿಗಳು ಏಜೆಂಟರ ಆರೋಪ.

ಎಣಿಕೆ ಕೇಂದ್ರಕ್ಕೆ ತಹಶಿಲ್ದಾರರ ಬೇಟಿ ಪರಿಶೀಲನೆ

 

 

 

 

 

Be the first to comment

Leave a Reply

Your email address will not be published.


*