ಚಿಕ್ಕಮಂಗಳೂರು ಜೀಲ್ಲಾ ಅಧ್ಯಕ್ಷರು ದಿಟ್ಟ ನಿರ್ಧಾರದಿಂದ ಯಶಸ್ವಿಯಾದ ರಾಜ್ಯ ಸಂಘದ ಸಭೆ

ದಿನಾಂಕ 07-07-2019,

*ಚಿಕ್ಕಮಂಗಳೂರು ಜೀಲ್ಲಾ ಅಧ್ಯಕ್ಷರು ದಿಟ್ಟ ನಿರ್ಧಾರದಿಂದ ಯಶಸ್ವಿಯಾದ ರಾಜ್ಯ ಸಂಘದ ಸಭೆ*

ಇಂದು ಚಿಕ್ಕಮಗಳೂರು ನಗರದಲ್ಲಿ ಗಂಗಾಮತ ಸಮಾಜದ ಸಭೆಯಲ್ಲಿ
ರಾಜ್ಯದಾದ್ಯಂತದಿಂದ ನೂರಾರು ಪ್ರತಿನಿಧಿಗಳು
ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡು
ಅಭಿವೃದ್ಧಿ ಪೂರಕ ಚರ್ಚೆಸಿ
ಸಭೆಯನ್ನು ಯಶಸ್ವಿಗೋಳಿಸಿದ್ದಾರೆೆ


ಸಭೆಯಲ್ಲಿ ಹೆಚ್ಚು ಜನ ಭಾಗವಹಿಸಿದ್ದರು,
ಚಿಕ್ಕಮಗಳೂರು ಜಿಲ್ಲಾ ‌ಗಂಗಾಮತಸ್ಥರ ಸಂಘವು
ಅತ್ಯುತ್ತಮ ರೀತಿಯಲ್ಲಿ  ಜಿಲ್ಲಾ ಸಂಘದ ಸಭೆಯನ್ನು ಆಯೋಜಿಸಿತು


ಜಿಲ್ಲಾಧ್ಯಕ್ಷರಾದ ಧನಂಜಯ, ವಸಂತ್, ರಾಜೇಶ್,
ಡಾ.ಸತ್ಯನಾರಾಯಣ, ಮಲ್ಲಿಕಾರ್ಜುನ್,
ಹಾಗೂ ಇನ್ನಿತರರು ಎಲ್ಲಾ ಅತಿಥಿಗಳನ್ನು ಅದರ ಅಭಿಮಾನದಿಂದ ಸತ್ಕಾರಿಸಿ ಮಾದರಿ ಅದರು.
ಕರ್ನಾಟಕ ರಾಜ್ಯ ಸಂಘದ ಅಧ್ಯಕ್ಷರಾದ
B.ಮೌಲಾಲಿ, ಗೌರವಧ್ಯಕ್ಷರಾದ ವಸಂತಮ್ಮ,
ಉಪಾಧ್ಯಕ್ಷರಾದ ಅವತಿ ಗೋಪಾಲ್,
ಹಾಸನ್ ಗೋಪಾಲ್, ಡಾ.ಸತ್ಯನಾರಾಯಣ,
ಕಾರ್ಯದರ್ಶಿ ಮುರಳೀಧರ್, ಮನೋಹರ್,
ಸಂಘಟನ ಕಾರ್ಯದರ್ಶಿಗಳಾದ ಅಡ್ವೋಕೇಟ್ ಕುಮಾರ್, ರಾಜೇಶ್, ಗವಿರಾಜ್,
ಹಾವೇರಿ ಜಿಲ್ಲೆ, ಶಿಗ್ಗಾಂವ್ ತಾಲ್ಲೂಕಿನ ಗಂಗಾಮತಸ್ಥರ ಸಂಘದ ಅಧ್ಯಕ್ಷರು ಹಾಗೂ ಪುರಸಭಾ ಸದಸ್ಯರಾದ ಪರುಶುರಾಮ್ ಸೊನ್ನದ್,


ಮತ್ತು ರಾಜ್ಯದ ಕೋಲಿ ಗಂಗಾಮತಸ್ಥರ ಪ್ರಮುಖ ಮಹಿಳಾ ಮುಖಂಡರಾದ ಯಾದಗಿರಿ ನಗರಸಭೆಯ ಮಾಜಿ ಅಧ್ಯಕ್ಷರಾದ ಲಲಿತಾ ಅನ್ ಪುರ್,
ಹಾಸನ ಜಿಲ್ಲಾ ‌ಗಂಗಾಪರಮೇಶ್ವರಿ ಸಂಘದ ಅಧ್ಯಕ್ಷರಾದ ಪದ್ಮಶಿವನಂಜು, ವಾಸಂತಿ ಅನಂದ್, ಜಯಲಕ್ಷ್ಮಿ ಮಹೇಶ್,
ಜಯಮ್ಮ ನಾಗರಾಜ್,
ರಾಜ್ಯ ಸಂಘದ ಜಿಲ್ಲಾ ಪ್ರತಿನಿಧಿಗಳು
ಇತರರು ಈ  ಸಭೆಯಲ್ಲಿ ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*