ಒಂದು ವರ್ಷ ಯಶಸ್ವಿ ಪೂರೈಸಿದ ಬಿಜೆಪಿ ಸರ್ಕಾರಕ್ಕೆ ಶುಭಕೋರಿದ ಮಾನಪ್ಪ ವಜ್ಜಲ್

ವರದಿಗಾರ.. ಬಸವರಾಜ ಬಿರಾದಾರ ಅಂಬಿಗ ನ್ಯೂಸ್ ಲಿಂಗಸೂರು

 ಲಿಂಗಸುಗುರು ನಗರದಲ್ಲಿ ಮಾಜಿ ಶಾಸಕರಾದ ಶ್ರೀ ಮಾನಪ್ಪ ಡಿ ವಜ್ಜಲ್ ರವರು. ರಾಜ್ಯದ ಮುಖ್ಯಮಂತ್ರಿಗಳಾದ ಸನ್ ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ ಸವಿ ನೆನಪಿಗಾಗಿ ಸಸಿ ನಡೆಸಿದರು.

ರಾಜ್ಯ ಸರಕಾರ ಸಾಧನೆಗಳ ಕರಪತ್ರವನ್ನು ಮನೆ ಮನೆಗಳ ಸಂಪರ್ಕ ಮಾಡಿ ಸರಕಾರದ ಸಾಧನೆಗಳನ್ನ ತಿಳಿದರು ಜೊತೆಗೆ ಕೋವಿಡ್-19 ವಿರುದ್ಧದ ಹೊರಾಡುತ್ತಿರುವ ಕೋರೊನ್ ಸೇನಾನಿಗಳಿಗೆ ಗೌರವ ನಿಡುವುದು ಜೊತೆ ಕೋರೋನ ವೈರಸ ಕುರಿತು ಯಾರು ಬಯಪಡಬೇಡಿ ಜಾಗೃತರಾಗಿರಿ ಎಂದು ಜನತೆಗೆ ಮನೆ ಮನೆಗೂ ತೆರಳಿ ಹೇಳಿದರು ಈ ಸಂದರ್ಭದಲ್ಲಿ ಪಕ್ಷದ ಮಂಡಲ ಅಧ್ಯಕ್ಷರಾದ ವೀರನಗೌಡ ಪಾಟೀಲ್ ಪುರಸಭೆ ಸದಸ್ಯರಾದ ಮುದಕಪ್ಪ ನಾಯಕ. ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ ನಾಯಕ ಗುರುಗುಂಟಾ ಪಕ್ಷದ ಹಿರಿಯ ಮುಖಂಡರಾದ ಪರಮೇಶ ಹಟ್ಟಿ ಚಂದವಲ್ಲಿ ಸಾಬ್‌ ಮುಂತಾದವರು ಪಾಲ್ಗೋಂಡಿದ್ದರು.

Be the first to comment

Leave a Reply

Your email address will not be published.


*