ವಿಜಯಪುರ ಬ್ರೇಕಿಂಗ್:-ಭಾರೀ ಗಾಳಿ ಮಳೆಗೆ ನೆಲಕ್ಕೆ ಉರುಳಿದ ಬಾಳೆಕಾಯಿ ಗಿಡಗಳು

ವರದಿ:- ಕಾಶಿನಾಥ ಬಿರಾದಾರ ನಾಲತವಾಡ

ಜೀಲ್ಲಾ ಸುದ್ದಿಗಳು

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ ಘಟನೆ

ನಿನ್ನೆ ತಡರಾತ್ರಿ ಸುರಿದ ಭಾರಿ ಗಾಳಿಗೆ ನಡೆದ ಅವಘಡ

ಸುಮಾರು 14 ರೈತರ ಬಾಳೆಕಾಯಿ ಗಿಡಗಳು ನಾಶ

ನಾಲತವಾಡದ ನಾಗಬೇನಾಳ, ವೀರೇಶನಗರದಲ್ಲಿರುವ ರೈತರ ಬಾಳೆಕಾಯಿ ಗಿಡಗಳು

ಸುಮಾರು 30 ಎಕರೆಯಲ್ಲಿ ಬೆಳೆದಿದ್ದ ಬಾಳೇಕಾಯಿ ಗಿಡಗಳು

ಕೈಗೆ ಬಂದ್ ತುತ್ತು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣ

ಪ್ರಕೃತಿ ವಿಕೋಪದಲಡಿಯಲ್ಲಿ ಸರ್ಕಾರ ಪರಿಹಾರ ನೀಡುವಂತೆ ರೈತರ ಆಗ್ರಹ

Be the first to comment

Leave a Reply

Your email address will not be published.


*