ಬಿಡಾಡಿ ದನಗಳಿಗೆ ಮೇವು ಪೂರೈಸಿದ ಭೂರೆ

ವರದಿ:- ಚಂದ್ರಕಾಂತ ಹಳ್ಳಿಖೇಡಕರ್ ಬೀದರ್.

ಜೀಲ್ಲಾ ಸುದ್ದಿಗಳು

ಬೀದರ್, ಶ್ರೀ ಶಂಭು ಕೃಷ್ಣ ಗೋಶಾಲಾ ಮತ್ತು ಗೋರಕ್ಷಣಾ ಸಮಿತಿಯ ಅಧ್ಯಕ್ಷ ನಾಗಶೆಟ್ಟಿ ಭೂರೆ ನಗರದ ಮೈಲೂರ, ವಿದ್ಯಾನಗರ, ಗುಂಪಾ, ಬಸವನಗರ, ನೌಬಾದ್ ಸೇರಿದಂತೆ ವಿವಿಧೆಡೆ ಸಂಚರಿಸಿ ಬಿಡಾಡಿ ದನಗಳಿಗೆ ಹಸಿ ಮೇವು ಹಾಗೂ ಕುಡಿಯುವ ನೀರು ಪೂರೈಸಿ ಮಾನವೀಯತೆ ಮೆರೆದಿದ್ದಾರೆ.

ಲಾಕ್ ಡೌನದಿಂದಾಗಿ ಬೀಡಾಡಿ ದನಗಳಲ್ಲದೇ ಗೋಶಾಲೆಗಳಲ್ಲಿಯೂ ಸಹ ಹಸಿ ಮೇವು ಇಲ್ಲದಿರುವುದನ್ನು ತಿಳಿದ ಭೂರೆ ತಮ್ಮ ಆತ್ಮೀಯರ ಸಹಕಾರದಿಂದ ಎರಡು ಎಕರೆಯಲ್ಲಿ ಬೆಳೆದ ಹಸಿಮೇವನ್ನು ಖರೀದಿಸಿ ಗೋಶಾಲೆಗೆ ವಿತರಿಸಿದ್ದಾರೆ.
ಸಮಿತಿಯ ಹಣಮಂತ ಬುಳ್ಳಾ, ಸುಭಾಷ ರೆಡ್ಡಿ, ನಿರ್ಮಲರಾಮ್ ಇದ್ದರು.

Be the first to comment

Leave a Reply

Your email address will not be published.


*