ಎಂಟನೇ_ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ. ಸಮಾಜದ PhD ವಿದ್ಯಾರ್ಥಿಗಳಿಗೆ ಬೀದರ ಜಿಲ್ಲೆಯಿಂದ ಬೆಂಬಲ#

#ಎಂಟನೇ_ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ.
#ಬೀದರ ಜಿಲ್ಲೆಯಿಂದ ಬೆಂಬಲ#ಅಂಬಿಗರ ಚೌಡಯ್ಯ ನಿಗಮ ಮಂಡಳಿಯ ಮಾಜಿ ಅಧ್ಯಕ್ಷರಾದ ಜಗನಾಥ ಜಮದಾರ ಬೆಂಬಲ ನೀಡಿ ಮಾತನಾಡಿದರು.

#ಗುಲಬರ್ಗಾ_ವಿಶ್ವವಿದ್ಯಾಲಯದಲ್ಲಿ ಕೋಲಿ ಸಮಾಜದ ಸಂಶೋಧನಾ ವಿದ್ಯಾರ್ಥಿಗಳಾದ ಸರ್ದಾರ ರಾಯಪ್ಪ ಹಾಗೂ ಸಾಯಬಣ್ಣ ಗುಡುಬಾ ತಮಗಾದ ಅನ್ಯಾಯವನ್ನು ಖಂಡಿಸಿ ಪ್ರತಿಭಟಿಸುತ್ತಿದ್ದಾರೆ.

#ವಿದ್ಯಾರ್ಥಿಗಳ_ಸಮಸ್ಯೆಗಳನ್ನು ಕೇಳಲು ಬಾರದ ವಿಶ್ವವಿದ್ಯಾಲಯದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು.
#ದಿಟ್ಟ_ನಿರ್ಧಾರದಿಂದ_ಪ್ರತಿಭಟನೆ_ಮುಂದುವರೆಯುತ್ತದೆ.

Be the first to comment

Leave a Reply

Your email address will not be published.


*