ಮೈಸೂರು ಜಿಲ್ಲಾ ಸಂಘದ ಹಾಸ್ಟೆಲ್ ನಿರ್ಮಾಣ, ಹಾಗೂ ಇತರೆ ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸದರ ನಿಧಿಯಿಂದ ಅನುದಾನ ಬಿಡುಗಡೆ ಮಾಡಬೇಕೆಂದು ಪ್ರತಾಪ ಸಿಂಹ ನವರಿಗೆ ಮನವಿ

ಮೈಸೂರು ಜಿಲ್ಲಾ ಸಂಘದ ಹಾಸ್ಟೆಲ್ ನಿರ್ಮಾಣ, ಹಾಗೂ ಇತರೆ ಕಟ್ಟಡಗಳ ನಿರ್ಮಾಣಕ್ಕಾಗಿ ಸಂಸದರ ನಿಧಿಯಿಂದ ಅನುದಾನ ಬಿಡುಗಡೆ ಮಾಡಬೇಕೆಂದು ಪ್ರತಾಪ ಸಿಂಹ ನವರಿಗೆ ಮನವಿ

 

ದಿನಾಂಕ 22-02-2019 ರಂದು

ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ವಸಂತಮ್ಮನವರ ನೇತೃತ್ವದ ನಿಯೋಗದಿಂದ, ಮೈಸೂರು ಸಂಸದ
ಪ್ರತಾಪ ಸಿಂಹ ಅವರ ಭೇಟಿ.

ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷರಾದ ಪ್ರೊಫೆಸರ್ ವಸಂತಮ್ಮನವರ ನೇತೃತ್ವದಲ್ಲಿ


ಮೈಸೂರು ಸಂಸದ ಪ್ರತಾಪ ಸಿಂಹ ಅವರನ್ನು ಭೇಟಿಯಾಗಿ,
ಜಿಲ್ಲಾ ಸಂಘದ ಹಾಸ್ಟೆಲ್ ನಿರ್ಮಾಣ,
ಹಾಗೂ ಇತರೆ ಕಟ್ಟಡಗಳ ನಿರ್ಮಾಣಕ್ಕಾಗಿ
ಸಂಸದರ ನಿಧಿಯಿಂದ ಅನುದಾನ
ಬಿಡುಗಡೆ ಮಾಡಬೇಕೆಂದು
ಮನವಿ ಸಲ್ಲಿಸಿದ್ದರು,

ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಸಂಸದರು, ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುತ್ತೆನೆಂದು
ತಿಳಿಸಿದ್ದಾರೆ.


ನಿಯೋಗದಲಿ ಕೋಲಿ ಗಂಗಾಮತಸ್ಥರ ಮುಖಂಡರು , bjp ನಾಯಕರು
ಹಾಗೂ ಮೈಸೂರು ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಅದ ಸತೀಶ್, ಮೈಸೂರು ಜಿಲ್ಲಾ ಗಂಗಾಮತಸ್ಥರ ಸಂಘದ ಕಾರ್ಯದರ್ಶಿ ಚಿಕ್ಕಲಿಂಗಸ್ವಾಮಿ,
ಅನಂದ, ಯುವ ಮುಖಂಡರಾದ ಉತ್ತಮ್ ಇವರುಗಳು ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*