ಸಂರಕ್ಷಣಾ ಕೀಟ್ ವಿತರಿಸಿ ತಲೆಬಾಗಿ ನಮಸ್ಕರಿಸಿದ ಉದ್ಯಮಿ ಶಾಮಸುಂದರ್

ವರದಿ : ಪುರುಷೋತ್ತಮ ನಾಯಕ ಕಕ್ಕೇರಾ

ಜೀಲ್ಲಾ ಸುದ್ದಿಗಳು

ಅಂಬಿಗ ನ್ಯೂಸ್ ಕಕ್ಕೇರಾ

ಹುಣಸಗಿ::-ಕಕ್ಕೇರಾ ಪಟ್ಟಣದ ಉದ್ಯಮಿಗಳು ಮತ್ತು ಬಿಜೆಪಿಯ ಯುವ ಮುಖಂಡರಾದ ಶ್ಯಾಮಸುಂದರ ರಾಮಯ್ಯ ಶೆಟ್ಟಿಯವರು,
ಇಂದು ತಮ್ಮ‌ ಸ್ವಂತ ಖರ್ಚಿನಲ್ಲಿ ”ಸಂರಕ್ಷಣಾ ಕಿಟ್”ಗಳನ್ನು ಪುರಸಭೆಯ ಸರ್ವ ಪೌರಕಾರ್ಮಿಕರಿಗೆ ಮತ್ತು ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ , ಪತ್ರಕರ್ತರಿಗೆ ವಿತರಿಸಿದರು.

ವಿತರಿಸಿ ಮಾತನಾಡಿದ ಅವರು ಇಂತಹ ಸಂದರ್ಭದಲ್ಲಿ ಸ್ವಾಸ್ಥ್ಯ ಸಮಾಜ ಕಾಪಾಡುವಲ್ಲಿ ಇವರುಗಳ ಪಾತ್ರ ಹಿರಿದಾಗಿದೆ ಇವತ್ತು ಇಡಿ ಮನುಕುಲವೆ ಇವರಿಗೆ ಋಣಿಯಾಗಿರಬೆಕೆಂದು ಎಂದು ತಲೆ ಬಾಗಿ ನಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಮೇಶಶೆಟ್ಟಿ, ದಶರಥ ಆರೆಶಂಕರ,ಪ್ರಕಾಶ ಕುಂಬಾರ, ಶಾಂತಪ್ಪ ತಾಳಿಕೋಟಿ ಸೇರಿದಂತೆ ಇತರರಿದ್ದರು.

Be the first to comment

Leave a Reply

Your email address will not be published.


*