ಶಾರದಹಳ್ಳಿ ಗ್ರಾಮದಲ್ಲಿ ಸಗರ ನಾಡಿನ ಸರಳತೆಯ ಚೈತನ್ಯ ಮೂರ್ತಿ ಶ್ರೀ ದಿವಂಗತ ಬಾಪುಗೌಡ ದರ್ಶನಾಪುರ ಅವರ ಪುಣ್ಯರಾಧ್ಯ ಕಾರ್ಯಕ್ರಮವನ್ನು

ಶಾರದಹಳ್ಳಿ ಗ್ರಾಮದಲ್ಲಿ ಸಗರ ನಾಡಿನ ಸರಳತೆಯ ಚೈತನ್ಯ ಮೂರ್ತಿ ಶ್ರೀ ದಿವಂಗತ ಬಾಪುಗೌಡ ದರ್ಶನಾಪುರ ಅವರ ಪುಣ್ಯರಾಧ್ಯ ಕಾರ್ಯಕ್ರಮವನ್ನು

 

ಶಾಹಪುರ್ ತಾಲೂಕಿನ ಶಾರದಲ್ಲಿ ಗ್ರಾಮದಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಈ ಸಮಾರಂಭದಲ್ಲಿ ಕಾಂಗ್ರೆಸ್ ಯುವ ನಾಯಕರು ಆಗಿರ್ತಕ್ಕಂತ ಅಮರೇಶ್ ಗೌಡ ದರ್ಶನಾಪುರ ಹಾಗೂ ನಿಂಗನಗೌಡ ಸುಬೇದಾರ್ ಸಗರ ಮಲ್ಲನಗೌಡ ಶಾರದಹಳ್ಳಿ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

ಅನ್ನಪ್ರಸಾದ ಮಾಡುವ ಮುಖಾಂತರ ಶಾರದಾಳ್ಳಿ ಗ್ರಾಮದ ಸುತ್ತಮುತ್ತಲಿನ ದಿವಂಗತ ಶ್ರೀ ಬಾಪುಗೌಡ ದರ್ಶನಾಪುರ್ರವರ ಶಾರದಹಳ್ಳಿ ಹಾಗೂ ರಸ್ತಾಪುರ್ ಅಭಿಮಾನಿಗಳು ಸೇರಿಕೊಂಡು ಅದ್ದೂರಿಯಾಗಿ ಆಚರಣೆ ಮಾಡಿದರು..

Be the first to comment

Leave a Reply

Your email address will not be published.


*