ಅಖಿಲ ಭಾರತೀಯ ಕೋಲಿ ಸಮಾಜ ಕರ್ನಾಟಕ ಪ್ರದೇಶ ಸಂಘಟನಾ ಕಾರ್ಯದರ್ಶಿಯಾಗಿ ಪೀಡಪ್ಪ ಜಾಲಗಾರ ನೇಮಿಸಿದ : ದತ್ತಾತ್ರೇಯ ರೆಡ್ಡಿ

ಕಲಬುರಗಿ :: ಅಖಿಲ ಭಾರತೀಯ ಕೋಲಿ ಸಮಾಜದ ಕರ್ನಾಟಕ ಪ್ರದೇಶ ರಾಜ್ಯಾಧ್ಯಕ್ಷರಾದ ದತ್ತಾತ್ರೇಯ ರೆಡ್ಡಿಯವರು ಕರ್ನಾಟಕ ಪ್ರದೇಶ ಕೋಲಿ ಸಮಾಜದ ಸಂಘಟನಾ ಕಾರ್ಯದರ್ಶಿಯನ್ನಾಗಿ ಕಲಬುರಗಿ ಜಿಲ್ಲೆಯ ಪೀಡಪ್ಪ ಜಾಲಗಾರರವರನ್ನು ನೇಮಕ ಮಾಡಿದ್ದಾರೆ. ಕರ್ನಾಟಕ ಪ್ರದೇಶ ಕೋಲಿ ಸಮಾಜದ ಪ್ರಮುಖ ಮುಖಂಡರ ಒಮ್ಮತದ ನಿರ್ಧಾರದೊಂದಿಗೆ ನೇಮಕ ಮಾಡಲಾಗಿದೆ ಎಂದು ಇದೆ ಸಂದರ್ಭದಲ್ಲಿ ಕೋಲಿ ಸಮಾಜದ ಹಿರಿಯ ಮುಖಂಡರು ಮತ್ತು ರಾಷ್ಟ್ರೀಯ ಕಾರ್ಯಕಾರ್ಣಿ ಸದಸ್ಯರು ತಿಳಿಸಿದ್ದಾರೆ

 

Be the first to comment

Leave a Reply

Your email address will not be published.


*