ಆಹಾ ಇದೇ ನಮ್ಮ ಹೆಮ್ಮೆಯ ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಎಂದು ಕಿವಿಗೆ ಹೂವು

ವರದಿ ಓಂಕಾರ ಎಸ್ ವಿ ತಾಳಗುಪ್ಪ

ಜಿಲ್ಲಾ ಸುದ್ದಿಗಳು 

ಶಿವಮೊಗ್ಗ 

*ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ ಬಾಲರಾಜ್ ರಸ್ತೆಯಲ್ಲಿರುವ ಬಸ್ ನಿಲ್ದಾಣವು ಬೇಜವಾಬ್ದಾರಿ ಶಿವಮೊಗ್ಗ ಮಹಾ ನಗರಸಭೆಯ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ….. ಅದರಲ್ಲೂ ಈ ಬಸ್ ನಿಲ್ದಾಣದ ಸುತ್ತಮುತ್ತಲ್ಲಿನ ಫಲಕಗಳಲ್ಲಿ ಶಿವಮೊಗ್ಗ ಜಿಲ್ಲಾ ಸಂಸದರಾದ ಶ್ರೀ ಬಿ. ವೈ ರಾಘವೇಂದ್ರ ರವರ ಚಂದ ಚಂದದ ಫೋಟೋಗಳು ರಾರಾಜಿಸುತ್ತಿದ್ದೂ….ಯಾಪ್ಪಾ ಬಸ್ ನಿಲ್ದಾಣ ಒಳಗೆ ಕಣ್ಣಾಯಿಸಿದರೆ ಸಾಕು ಆ ವಾತಾವರಣ ಅನುಭವಿಸಲು ಆ ದೇವನೇ ಬಲ್ಲ…..!

CHETAN KENDULI

ಇನ್ನಾದರೂ ಕುಂಭ ಕರ್ಣ ನಿದ್ರೆಯಲ್ಲಿರುವ ಶಿವಮೊಗ್ಗ ಮಹಾ ನಗರಸಭೆಯ ಆಡಳಿತ ಇತ್ತ ಗಮನಹರಿಸುವರೋ ಅಥವಾ ಕಣ್ಣಿದ್ದು ಜಾಣ ಕುರುಡುತನದತ್ತ ಪುನಃ ನಿದ್ರೆಗೆ ಜಾರುತ್ತಾರೋ….?! ಯಕ್ಷ ಪ್ರೆಶ್ನೆಯಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ಕನಸು ಕಾಣುತ್ತಿರುವ ನಾಗರೀಕರು…

Be the first to comment

Leave a Reply

Your email address will not be published.


*