ಮಡಿಕೇರಿ ಬೀದಿಗಳಲ್ಲಿ ಹುಚ್ಚ ವೆಂಕಟ್ ಕಾರಿನ ಗಾಜು ಒಡೆದ ರಂಪಾಟ

ವರದಿ:ನಾಗೇಂದ್ರ ಬೆಂಗಳೂರು


 ಸಿನಿಮಾ–ಮನರಂಜನೆ


ಕೊಡಗು: ಮಡಿಕೇರಿಯಲ್ಲಿ ಹುಚ್ಚ ವೆಂಕಟ್​ ದಾಂಧಲೆ ನಡೆಸಿದ್ದಾನೆ. ರಸ್ತೆ ಬದಿ ವಿಚಿತ್ರವಾಗಿ ವರ್ತನೆ ತೋರಿದ ವೆಂಕಟ್​, ನಾಪೋಕ್ಲುವಿನ ದಿಲೀಪ್ ಎಂಬವರ ಕಾರು ಗಾಜಿನ ಮೇಲೆ ಕಲ್ಲು ಎಸೆದು ಗಾಜು ಪುಡಿ ಪುಡಿ ಮಾಡಿದ್ದಾನೆ. ಅಲ್ಲದೇ, ಸಾರ್ವಜನಿಕರ ಮೇಲೆ ವೆಂಕಟ್​ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಸಿಟ್ಟಿಗೆದ್ದ ಸಾರ್ವಜನಿಕರು ವೆಂಕಟ್‌‌ಗೆ ಧರ್ಮದೇಟು ನೀಡಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ವೆಂಕಟ್​ನನ್ನು ವಶಕ್ಕೆ ಪಡೆದಿದ್ದಾರೆ.

Be the first to comment

Leave a Reply

Your email address will not be published.


*