ನಾಲತವಾಡ ಪಟ್ಟಣದಲ್ಲಿ ಬಸವ ಮಲಯ್ಯನ ಗೆಳೆತನದ ಮೋಜಿನಾಟ

ವರದಿ:ಕಾಶಿನಾಥ ಬಿರದಾರ ನಾಲತವಾಡ


     ಜೀಲ್ಲಾ ಸುದ್ದಿಗಳು


ಮುದ್ದೇಬಿಹಾಳ: (ಅ:23) ನಾಲತವಾಡ ಪಟ್ಟಣದ ವೀರೇಶ್ವರ ಸರ್ಕಲ್ ನಲ್ಲಿ ಅಪರೂಪದ ಭಲೆ ಜೋಡಿ ನಿತ್ಯವು ಸಾರ್ವಜನಿಕರಿಗೆ ಸಹಭಾಳ್ವಯ ಪಾಠವನ್ನು ಮಾಡತ್ತವೆ ಅವುಗಳೆ ಬಸವ ಮಲಯ್ಯ ಮಾತು ಭರುವ ಮಾನವರೆ ಬದುಕು ರೂಪಿಸುಕೋಳುವ ಬರಹದಲ್ಲಿ ಮಾನವಿತೆ ಮರೆತು ವೈ ಮನಸ್ಸು ಮಾಡಿಕೊಳ್ಳಲುವ ಈ ಮಾನವಿತೆ ಅಂತ್ಯ ಯುಗದಲ್ಲಿ ಇನ್ನೂ ಸಹಬಾಳ್ವೆ ಕಲಿಸುತ್ತಿರು ಈ ಮಾನವಿಯ ಮೂಲಕ ಪ್ರಾಣಿಗಳೆ ಶ್ರೇಷ್ಠ ಅಲ್ಲವೆ

Be the first to comment

Leave a Reply

Your email address will not be published.


*