ಅನವಶ್ಯಕವಾಗಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿದ ಪೊಲೀಸರು.

ವರದಿ ಶ್ರೀಕಾಂತ್ ಎಸ್ ಎಮ್

ರಾಜ್ಯ ಸುದ್ದಿ 

CHETAN KENDULI

ನೈಟ್ ಕರ್ಫ್ಯೂ ಇದ್ದರೂ ಕೂಡ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರು ಸರ್ಕಾರ ಲಾಕ್ ಡೌನ್ ಮಾಡುವಾಗಲೇ ಕೆಲ ನಿರ್ಬಂಧಗಳನ್ನು ವಿಧಿಸಿತ್ತು ಆದರೆ ಕೆಲ ತುರ್ತುಪರಿಸ್ಥಿತಿಗಳಲ್ಲಿ ಮಾತ್ರ ಓಡಾಡುವ ಬಗ್ಗೆ ತಿಳಿಸಿತ್ತು .

ಚಿಕ್ಕಬಳ್ಳಾಪುರ ದಲ್ಲಿ ಕೆಲ ಜನರು ಅಡ್ಡಾದಿಡ್ಡಿ ಓಡಾಡುತಿದ್ದರು. ಅದಕ್ಕೆ ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಚುರುಕು ಮುಟ್ಟಿಸಿದ ಪೊಲೀಸರು .

ಈ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗುವ ಕೆಲ ಜನರು ನಮಗೆ ತೊಂದರೆ ಉಂಟಾಗುತ್ತಿದೆ ಎಂದು ತಿಳಿಸಿದರು.

Be the first to comment

Leave a Reply

Your email address will not be published.


*