ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದ ಕಾಂಗ್ರೆಸ್ ಮುಖಂಡರು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ಮುದ್ದೇಬಿಹಾಳ ತಾಲ್ಲೂಕಿನ ಬಸರಕೋಡ ಗ್ರಾಮದ ವೀರ ಮರಣ ಹೊಂದಿದ  ಬಿ. ಎಸ್. ಎಫ್.  ಯೋಧ ಶಿವಾನಂದ ಜಗನ್ನಾಥ ಬಡಿಗೇರ ಅವರಿಗೆ ಸ್ಥಳೀಯ ಯೂಥ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ. ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ದೀಪ ಬೆಳಗಿಸಿ ಮೌನಾಚಾರಣೆ ಮುಕಾಂತರ ಯೋಧನಿಗೆ ಗೌರವ ಸಲ್ಲಿಸಲಾಯಿತು.



ಎನ್.ಎಸ್.ಯು.ಐ. ವಿಜಯಪುರ ಜಿಲ್ಲಾ ಅಧ್ಯಕ್ಷರು ಸದ್ದಾಂ ಕುಂಟೋಜಿ, ಎಪಿಎಂಸಿ ಸದಸ್ಯರು ವಿಜಯಕರ್ ಮಾತನಾಡಿದರು. 



ಪುರಸಭೆ ಸದಸ್ಯರು ಮೈಬೂಬ ಗೊಳಸಂಗಿ, ಕಾಮರಾಜ ಬಿರಾದಾರ, ಹುಸೇನ್ ಮುಲ್ಲಾ, ಸಚಿನ ಪಾಟೀಲ್, ಅಬೂಬಕರ ಹಡಗಲಿ, ಹನೀಫ್ ನಾಗುರ, ಹರೀಶ್ ಬೇವೂರ, ಮಾನಪ್ಪ ನಾಯಕ, ಶರಣು ಚಲವಾದಿ, ರಾಕೇಶ್ ಹೂಲಗೇರಿ, ಯಾಸೀನ್ ಬಾಗವಾನ, ತೌಸಿಫ್ ನಾಯ್ಕೊಡಿ, ಸಮೀರ ದ್ರಾಕ್ಷಿ, ರಮಜಾನ ನದಾಫ್, ಯಲಪ್ಪ ಮ್ಯಾಗೇರಿ, ದಾವಲ್ ಗೊಳಸಂಗಿ, ಶೋಹೈಬ್ ಪಟೇಲ, ಅಬ್ದುಲ್ ಮ್ಯಾಗೇರಿ ಮತ್ತು ಇತರರು ಬಾಗವಹಿಸಿದಾರು.

Be the first to comment

Leave a Reply

Your email address will not be published.


*