ರಾಜ್ಯದ ಮುಂಬೈನಲ್ಲಿ ಭಯೋತ್ಪಾದಕರ ಸೆರೆ : ಸಾಮಾಜಿಕ ತಾಣದಲ್ಲಿ ವೈರಲ್ ಆದ ವಿಡಿಯೋ

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾದಕರು

ರಾಜ್ಯ ಸುದ್ದಿಗಳು 

ಹುಬ್ಬಳ್ಳಿ:

“ಕರ್ನಾಟಕ ರಾಜ್ಯದ ಮುಂಬೈ ಎಂದೇ ಖ್ಯಾತಿ ಪಡೆದಿರುವ ರಾಜ್ಯದ ಹುಬ್ಬಳ್ಳಿ ಜಿಲ್ಲಾ ಸರಿಗೆ ಬಸ್ ನಿಲ್ದಾಣದಲ್ಲಿ ಬಯೋತ್ಪದಕರು ಸಿಕ್ಕಿದ್ದಾರೆ.”



ಇಂತಹ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ್ದು ಅಲ್ಲದೇ ವೀಡಿಯೋ ಕೂಡ ಅಪ್ಲೋಡ್ ಮಾಡಲಾಗಿದೆ. ಇದರಿಂದ ಸಾಕಷ್ಟು ಜನರು ತಬ್ಬಿಬ್ಬಾಗಿದ್ದರೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನೇ ಹಾಕದ ಕಾರಣ ಇದರ ಬಗ್ಗೆ ಹೆಚ್ಚಿನ ವಿವರವೂ ದೊರಕಿಲ್ಲ. 



 

Be the first to comment

Leave a Reply

Your email address will not be published.


*