ಮುದ್ದೇಬಿಹಾಳ ಮತಕ್ಷೇತ್ರದ 30 ವರ್ಷದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳು

ವರದಿ: ಚೇತನ ಕೆಂದೂಳಿ, ಸುದ್ದಿ ಸಂಪಾಕದರು

ಜಾಹೀರಾತು ವಿಭಾಗ

 

ಕಳೆದ 30 ವರ್ಷದ ಇತಿಹಾಸದಲ್ಲಿಯೇ ಉದಯದತ್ತ ಸಾಗಿಸುವಂತೆ ಮಾಡಿದ ಶಿಕ್ಷಣ ಪ್ರೇಮಿ, ದಂಪತಿಗಳ ದೇವರು, ಬಡವರ ಪಾಲಿನ ಕಣ್ಮನಿ ಹಾಗೂ ದಾಸೋಹಿ ಶಾಸಕರಾದ ಮಾನ್ಯ ಶ್ರೀ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಇನ್ನಷ್ಟ ಭಲಕೊಟ್ಟು ಮುದ್ದೇಬಿಹಾಳ ಮತಕ್ಷೇತ್ರದ ತಾಳಿಕೋಟಿ ತಾಲೂಕಿನ ಸಾರಿಗೆ ನೌಕರರಿಗೆ ಅಂದಾಜು 2.50 ಕೋಟಿಯ ವಸತಿ ನಿಲಯನಿರ್ಮಾಣ ಕಾಮಗಾರಿಗೆ ಹಾಗೂ ಮುದ್ದೇಬಿಹಾಳ ತಾಲೂಕಿನ ನಾಲತವಾಡದ ನೂತನ ಬಸ್ ನಿಲ್ದಾಣ ಹಾಗೂ ಮುದ್ದೇಬಿಹಾಳದಲ್ಲಿ ಎಸ್.ಎಪ್.ಸಿ.  ವಿಶೇಷ ಅನುದಾನದಲ್ಲಿ  10 ಕೋಟಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಸಲ್ಲಿಸಲು ಆಗಮಿಸುತ್ತಿರುವ ರಾಜ್ಯ ಸರಕಾರದ ಉಪ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಲಕ್ಷ್ಮಣ ಸೌವದಿ ಅವರಿಗೆ ಹೃದಯಪೂರ್ವಕ ಸ್ವಾಗತ ಸುಸ್ವಾಗತ.

 

Be the first to comment

Leave a Reply

Your email address will not be published.


*