ಮೋಗವೀರ ಯುವ ಸಂಘಟನೆಯಿಂದ ಬೃಹತ್ ರಕ್ತದಾನ ಶಿಬಿರ ಉದ್ಘಾಟನೆ

 ವರದಿ ಯೋಗಿಶ ಶಿರೂರ

ಉಪ್ಪುಂದ ಮಾ-25 ಮೊಗವೀರ ಯುವ ಸಂಘ ಬೆಂದೂರು ಶಿರೂರು ಘಟಕ, ಇಂಡಿಯನ್ ಸೀನಿಯರ್ ಛೇಂಬರ ಉಪ್ಪುಂದ ಲಯನ್ಸ ಕ್ಲಬ್ ಬೆಂದೂರು ಉಪ್ಪುಂದ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಜಂಟಿ ಆಶ್ರಯದಲ್ಲಿ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಇಲ್ಲಿಯ ಜೂನಿಯರ್ ಕಾಲೇಜ್ ನಲ್ಲಿ ನೆಡೆಯಿತು

ಕಂಬದಖೋಣೆ ರೈತರ ಸೇವಾ ಸಹಕಾರಿ ಸಂಘ ಇದರ ಪ್ರಮುಖ ಪ್ರಬಂಧಕ ಸತೀಶ್ ಪೈ ಉದ್ಘಾಟಿಸಿ ಮಾತನಾಡು ದಾನದಲ್ಲಿ ಶ್ರೇಷ್ಠ ದಾನ ರಕ್ತ ದಾನ ಇತಹ ಶಿಬಿರಗಳಲ್ಲಿ ಸಾರ್ವಜನಿಕರು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತ ನೀಡಿ ರಕ್ತದ ಅವಶ್ಯಕತೆ ಇರುವವರೆಗೆ ನೀಡಿದಾಗ ಮಾತ್ರ ಕಾರ್ಯಕ್ರಮ ಯಶಸ್ವಿಯಾಗುತ್ತವೆ ಎಂದರು.

ಮೊಗವೀರ ಯುವ‌ ಸಂಘಟನೆಯ ಜೀಲ್ಲಾಧ್ಯಕ್ಷರಾದ ವೀನಯ ಕರ್ಕೆರವರು ಮಾತನಾಡಿ. ಸಂಘಟನೆಯು ಪ್ರತಿ ವರ್ಷ ಇಂತಹ ಶಿಬಿರಗಳ ಮಾಡುವುದರ ಮೂಲಕ ಉಡುಪಿ ಜೀಲ್ಲೆಗೆ ರಕ್ತದಾನಿಗಳ ಜೀಲ್ಲೆ ಎಂದು ಘೋಷಣೆಯಾಗಿದೆ. ಇದರ ಸಂಪೂರ್ಣ ಯಶಸ್ಸು ನಿರಂತ ಜನಸೇವೆ ಮಾಡುತ್ತಿರು ಇಂತಹ ಸಂಘಸಂಸ್ಥೆಗಳಿಗೆ ಸಲುತ್ತದೆ ಎಂದರು
ಇಂಡಿಯನ್ ಸೀನಿಯರ್ ಛೇಂಬರ್ ಉಪ್ಪುಂದ ಅಧ್ಯಕ್ಷ ಸತೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಲಯನ್ಸ ಕ್ಲಬ್ ಬೆಂದೂರು-ಉಪ್ಪುಂದ ಅಧ್ಯಕ್ಷ ಲಯನ್ ವಿಶ್ವನಾಥ ಶೆಟ್ಟಿ, ಮೊಗವೀರ ಯುವ ಸಂಘಟನೆಯ ಬೆಂದೂರು ಘಟಕ ಅಧ್ಯಕ್ಷ ವಸಂತ ಕೊಲ್ಲೂರು ದೇಗುಲದ ವ್ಯವಸ್ಥಾಪಕನ ಸದಸ್ಯ ಸರಸಿಂಹ ಹಳಗೇರಿ ಡಾ,ಶಮ್ಮಿ ಹಾಗೂ ಮೊಗವೀರ ಯುವ ಸಂಘಟನೆ ಬೆಂದೂರು-ಶಿರೂರು ಇಂಡಿಯನ್ ಸೀನಿಯರ್ ಸದಸ್ಯರು ಹಾಗೂ ಪಧಾದಿಕಾರಿಗಳು ಉಸ್ಥಿತರಿದ್ದರು

ಕಾರ್ಯಕ್ರಮ ದಿವಾಕರ ಶೆಟ್ಟಿ ಸ್ವಾಗತಿಸಿದರು ಗಿರೀಶ ಶಾನಭೋಗ್ ನಿರೂಪಿದರು
ಮಂಜುನಾಥ ದೇವಾಡಿಗ ವಂದಿಸಿದರು

Be the first to comment

Leave a Reply

Your email address will not be published.


*