ಉಡುಪಿಯ ಶಾಮಿಲಿ ಸಭಾ ಭವನದಲ್ಲಿ ? *ವೀರ ಯೋಧರಿಗೊಂದು ನುಡಿನಮನ* ? ಸೋಮವಾರ ಬೆಳಿಗ್ಗೆ ಘಂಟೆ 10-00ಕ್ಕೆ…

ಆತ್ಮೀಯರೇ…..
ನಮ್ಮೆಲ್ಲರ ಮಾರ್ಗದರ್ಶಕರಾದ ನಾಡೋಜ ಡಾ; ಜಿ. ಶಂಕರ್ ಅವರ ನಿರ್ದೇಶನದಂತೆ
ಉಡುಪಿಯ ಶಾಮಿಲಿ ಸಭಾ ಭವನದಲ್ಲಿ
*ದಿನಾಂಕ 18-02-2019ನೇ ಸೋಮವಾರ ಬೆಳಿಗ್ಗೆ ಘಂಟೆ 10-00ಕ್ಕೆ…* ನಡೆಯಲಿರುವ….
? *ವೀರ ಯೋಧರಿಗೊಂದು ನುಡಿನಮನ* ?
*ಕಾಶ್ಮೀರ-ಪುಲ್ವಾಮಾದಲ್ಲಿ ಯೋದರ ಮೇಲಿನ ದಾಳಿಯಲ್ಲಿ ವೀರ ಮರಣ ಹೊಂದಿದ ನಮ್ಮ ದೇಶದ ಹೆಮ್ಮೆಯ ಸೈನಿಕರಿಗೆ ಮೌನ ಪ್ರಾರ್ಥನೆಯ ನುಡಿನಮನ ಸಲ್ಲಿಸುವ ಕಾರ್ಯಕ್ರಮನ್ನು* *ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ. ಮತ್ತು ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್, ಅಂಬಲಪಾಡಿ ಉಡುಪಿ.* ಇವರ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದು…
ಜಿಲ್ಲಾ ಸಂಘಟನೆ ಸದಸ್ಯರು ಮತ್ತು ಎಲ್ಲಾ ಘಟಕಗಳ ಅಧ್ಯಕ್ಷರು/ಕಾರ್ಯದರ್ಶಿ ಹಾಗೂ ದೇಶಭಕ್ತಿಯುಳ್ಳ ಪ್ರತಿಯೊಬ್ಬ ಪದಾಧಿಕಾರಿಯೂ ತಪ್ಪದೇ ಭಾಗವಹಿಸುವಂತೆ ಜಿ. ಶಂಕರ್ ಅವರು ಆಜ್ಞಾಪಿಸಿರುತ್ತಾರೆ…
ಆದ್ದರಿಂದ ತಾವೆಲ್ಲರೂ ಸರಿಯಾದ ಸಮಯಕ್ಕೆ ಹಾಜರಿದ್ದು ಮೌನ ಪ್ರಾರ್ಥನೆಯಲ್ಲಿ ಭಾಗವಹಿಸಿ ವೀರಮರಣ ಹೊಂದಿದ ಯೋಧರಿಗೆ ನುಡಿನಮನ ಸಲ್ಲಿಸಬೇಕೆಂದು ಕೋರಿಕೊಳ್ಳುತ್ತಿದ್ದೇನೆ.?

*ಘಟಕಗಳ ಅಧ್ಯಕ್ಷರು ಕಾರ್ಯದರ್ಶಿ ಗಮನಕ್ಕೆ ನಿಮ್ಮ ಘಟಕ ವ್ಯಾಪ್ತಿಯಿಂದ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗುವುದು ಹೆಚ್ಚಿನ‌ ಮಾಹಿತಿಗಾಗಿ ಪ್ರಧಾನ ಕಾರ್ಯದರ್ಶಿಯವರನ್ನು ಸಂಪರ್ಕಿಸಿಬೇಕೆಂದು ವಿನಂತಿ*

*ವಿನಯ್ ಕರ್ಕೇರಾ ಮಲ್ಪೆ*
*ಅಧ್ಯಕ್ಷರು*
*ಮೊಗವೀರ ಯುವ ಸಂಘಟನೆ (ರಿ.) ಉಡುಪಿ ಜಿಲ್ಲೆ.*

Be the first to comment

Leave a Reply

Your email address will not be published.


*